Webdunia - Bharat's app for daily news and videos

Install App

ಹೆಂಡತಿ ಕರ್ವ ಚೌತ್ ಉಪವಾಸ ಮಾಡುತ್ತಿದ್ದರೆ ಜೀವ ಕಳೆದುಕೊಂಡ ಗಂಡ

Webdunia
ಗುರುವಾರ, 5 ನವೆಂಬರ್ 2020 (11:47 IST)
ಲಕ್ನೋ: ಗಂಡನ ದೀರ್ಘಾಯುಷ್ಯಕ್ಕಾಗಿ ಹೆಂಡತಿ ಕರ್ವ ಚೌತ್ ಉಪವಾಸ ಮಾಡುತ್ತಿದ್ದಾಗಲೇ ಪತಿ ಮಹಾಶಯ ಸ್ವಯಂ ಹತ್ಯೆ ಮಾಡಿಕೊಂಡು ಜೀವಕ್ಕೆ ಕೊನೆ ಹಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಗಂಡ-ಹೆಂಡತಿ ಕಳೆದ ಕೆಲವು ದಿನಗಳಿಂದ ಪರಸ್ಪರ ಜಗಳವಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡಿದ್ದ ಗಂಡ ಈ ಕೃತ್ಯವೆಸಗಿದ್ದಾನೆ. ವಿಪರ್ಯಾಸವೆಂದರೆ ಇದೇ ದಿನವೇ ಹೆಂಡತಿ ಕರ್ವ ಚೌತ್ ಆಚರಣೆ ಮಾಡುತ್ತಿದ್ದಳು. ಗಂಡನ ದೀರ್ಘಾಯುಷ್ಯ ಬಯಸಿ ಉಪವಾಸ ವ್ರತ ಕೈಗೊಂಡಿದ್ದಳು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments