Select Your Language

Notifications

webdunia
webdunia
webdunia
webdunia

ಈ ಕಾರಣಕ್ಕಾಗಿ ಕೆಪಿಎಸ್ ಸಿ ಎಕ್ಸಾಂ 1 ತಿಂಗಳು ಮುಂದೂಡಿದ ಸರ್ಕಾರ

ಈ ಕಾರಣಕ್ಕಾಗಿ ಕೆಪಿಎಸ್ ಸಿ ಎಕ್ಸಾಂ 1 ತಿಂಗಳು ಮುಂದೂಡಿದ ಸರ್ಕಾರ
ಬೆಂಗಳೂರು , ಮಂಗಳವಾರ, 17 ನವೆಂಬರ್ 2020 (12:27 IST)
ಬೆಂಗಳೂರು : ಅಭ್ಯರ್ಥಿಗಳ ಅಳಲು ಆಲಿಸಿದ ಸಿಎಂ ಬಿಎಸ್ ಯಡಿಯೂರಪ್ಪ ಕೆಪಿಎಸ್ ಸಿ ಎಕ್ಸಾಂ ನ್ನು 1 ತಿಂಗಳು ಮುಂದೂಡಿಕೆ ಮಾಡಿದ್ದಾರೆ.

ಒಟ್ಟೊಟ್ಟಿಗೆ ಕೆಪಿಎಸ್ ಸಿ  ಮತ್ತು ಯುಪಿಎಸ್ ಸಿ ಪರೀಕ್ಷೆ ನಿಗದಿಪಡಿಸಲಾಗಿತ್ತು. ಡಿಸೆಂಬರ್ ನಲ್ಲಿ ಪರೀಕ್ಷೆ ನಿಗದಿಪಡಿಸಲಾಗಿತ್ತು. ಆದರೆ  ಅಭ್ಯರ್ಥಿಗಳಿಗೆ 1 ಪರೀಕ್ಷೆ ಕೈತಪ್ಪುವ ಆತಂಕವಿದ್ದು,  ಈ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಸಾರವಾದ ಬೆನ್ನಲೇ ಎಚ್ಚೆತ್ತ ಸಿಎಂ ಕೆಪಿಎಸ್ ಸಿ ಎಕ್ಸಾಂ 1 ತಿಂಗಳು ಮುಂದೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನಲೆ; ಕಾಂಗ್ರೆಸ್ ಹಾಗೂ ಬಿಜೆಪಿ -ಜೆಡಿಎಸ್ ನಿಂದ ಇಂದು ನಾಮಪತ್ರ ಸಲ್ಲಿಕೆ