Select Your Language

Notifications

webdunia
webdunia
webdunia
webdunia

ಸಂಪತ್ ರಾಜ್ ಬಂಧನದ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದೇನು ಗೊತ್ತಾ?

ಸಂಪತ್ ರಾಜ್ ಬಂಧನದ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದೇನು ಗೊತ್ತಾ?
ಬೆಂಗಳೂರು , ಮಂಗಳವಾರ, 17 ನವೆಂಬರ್ 2020 (12:19 IST)
ಬೆಂಗಳೂರು : ಸಂಪತ್ ರಾಜ್ ಬಂಧನ ಒಂದು ಮಹತ್ವದ ಬೆಳವಣಿಗೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಸಂಪತ್ ತಲೆಮರೆಸಿಕೊಂಡಿದ್ರು.  ನಿನ್ನೆ ಸಿಸಿಬಿಯಿಂದ ಸಂಪತ್ ರಾಜ್ ಬಂಧನವಾಗಿದೆ. ಸಂಪತ್ ರಾಜ್ ಬಂಧನದಿಂದ ಮತ್ತಷ್ಟು ಮಾಹಿತಿ ಸಂಗ್ರಹವಾಗಲಿದೆ. ಸಂಪತ್ ರಾಜ್ ಬಂಧನದಿಂದ ಇನ್ನಷ್ಟು ಸಾಕ್ಷಿ ಸಿಗಲಿದೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಪತ್ ರಾಜ್ ರಕ್ಷಣೆಗೆ ನಿಂತ ಕೆಪಿಸಿಸಿ ಅಧ್ಯಕ್ಷ ಡಿಕೆಶಿ