Select Your Language

Notifications

webdunia
webdunia
webdunia
webdunia

ಕುಸುಮಾ ಮೇಲೆ ಎಫ್ ಐಆರ್ ; ಸರ್ಕಾರದ ವಿರುದ್ಧ ಡಿಕೆಶಿ ಗರಂ

ಕುಸುಮಾ ಮೇಲೆ ಎಫ್ ಐಆರ್ ; ಸರ್ಕಾರದ ವಿರುದ್ಧ ಡಿಕೆಶಿ ಗರಂ
ಬೆಂಗಳೂರು , ಗುರುವಾರ, 15 ಅಕ್ಟೋಬರ್ 2020 (09:48 IST)
ಬೆಂಗಳೂರು : ಆರ್.ಆರ್.ನಗರ ಅಭ್ಯರ್ಥಿ ಕುಸುಮಾ ಮೇಲೆ ಎಫ್ ಐಆರ್ ಹಾಕಿದ ಹಿನ್ನಲೆಯಲ್ಲಿ  ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ.

ವಿದ್ಯಾವಂತ ಹೆಣ್ಣು ಮಗಳು ನೊಂದುಬೆಂದಿದ್ದಾಳೆ. ನಮ್ಮ ಅಭ್ಯರ್ಥಿ ಮೇಲೆ ಕೇಸ್ ಹಾಕಿದ್ದಾರೆ. ಇಂಥ ನೀಚ ರಾಜಕಾರಣ ನಾನು ನೋಡಿಲ್ಲ.  ನಮ್ಮ ಕಾರ್ಯಕರ್ತರನ್ನು ಬೆದರಿಸಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ‍್ಳಲಾಗುತ್ತಿದೆ. ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂಥ ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ಸರ್ಕಾರದ ವಿರುದ್ಧ ಡಿಕೆಶಿ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

80 ವರ್ಷದ ಅಜ್ಜಿಯನ್ನು ಕೊಂದು ಅಂಗಾಂಗವನ್ನು ಎಸೆದ ಮೊಮ್ಮಗ