Select Your Language

Notifications

webdunia
webdunia
webdunia
webdunia

ಆರ್.ಆರ್.ನಗರ ಉಪಚುನಾವಣೆ ಸಮರ ; ಇಂದು ಕಮಲ, ದಳ, ಕೈ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಆರ್.ಆರ್.ನಗರ ಉಪಚುನಾವಣೆ ಸಮರ ; ಇಂದು ಕಮಲ, ದಳ, ಕೈ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಬೆಂಗಳೂರು , ಬುಧವಾರ, 14 ಅಕ್ಟೋಬರ್ 2020 (11:22 IST)
ಬೆಂಗಳೂರು : ಆರ್.ಆರ್.ನಗರ ಉಪಚುನಾವಣೆ ಸಮರ  ರಂಗೇರಿದ್ದು, ಇಂದು ಕಮಲ, ದಳ, ಕೈ ಅಭ್ಯರ್ಥಿಗಳು  ನಾಮಪತ್ರ ಸಲ್ಲಿಸಲಿದ್ದಾರೆ.

ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಮಪತ್ರ ಸಲ್ಲಿಕೆ ಮಾಡಲಿದ್ದು,  ಮುನಿರತ್ನ ಅವರಿಗೆ ಡಿಸಿಎಂ ಅಶ್ವತ್ಥ್ ನಾರಾಯಣ್, ಅಶೋಕ್, ಸುಧಾಕರ್, ಭೈರತಿ ಬಸವರಾಜ್ ಸಾಥ್ ನೀಡಲಿದ್ದಾರೆ. ಇಂದು ಆರ್.ಆರ್.ನಗರ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಾಗುವುದು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಕಿ ಹಚ್ಚಿದ ಯುವಕನನ್ನು ತಬ್ಬಿ ಸಾವನ್ನಪ್ಪಿದ್ದ ಪ್ರೇಯಸಿ