Select Your Language

Notifications

webdunia
webdunia
webdunia
Friday, 11 April 2025
webdunia

ರಾಜ್ಯದಲ್ಲಿ ಮಳೆಯಿಂದ ಅಪಾರ ಹಾನಿ; ರಾಜ್ಯ ಸಚಿವರ ಜೊತೆಗೆ ಸಭೆ ನಡೆಸಲಿರುವ ಪ್ರಧಾನಿ ಮೋದಿ

ನವದೆಹಲಿ
ನವದೆಹಲಿ , ಸೋಮವಾರ, 10 ಆಗಸ್ಟ್ 2020 (11:16 IST)
ನವದೆಹಲಿ : ರಾಜ್ಯದಲ್ಲಿ ಸುರಿದ  ಭಾರೀ ಮಳೆಯಿಂದ ಅಪಾರ ಹಾನಿ ಸಂಭವಿಸಿದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಇಂದು ರಾಜ್ಯ ಸಚಿವರ ಜೊತೆಗೆ ಸಭೆ ಕರೆದಿದ್ದಾರೆ.

ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ರಾಜ್ಯ ಸಚಿವರ ಜೊತೆ ಚರ್ಚೆ ನಡೆಸಿ ಮಳೆ ಹಾನಿಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ. ಹಾಗೇ ಈ ಸಭೆಯಲ್ಲಿ  ಸಚಿವರಾದ ಬೊಮ್ಮಾಯಿ, ಅಶೋಕ್ ಹಾಜರಾಗಲಿದ್ದು, ಪ್ರಧಾನಿ ಮೋದಿ ಬಳಿ ಮಳೆ ಹಾನಿ ಪರಿಹಾರಕ್ಕೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ ವಿಮಾನ ದುರಂತ: ತವರು ತಲುಪಿದ ಹುತಾತ್ಮ ಪೈಲಟ್ ದೀಪಕ್ ವಸಂತ್ ಸಾಠೆ ಮೃತದೇಹ