Select Your Language

Notifications

webdunia
webdunia
webdunia
webdunia

ಕೇರಳ ವಿಮಾನ ದುರಂತ: ತವರು ತಲುಪಿದ ಹುತಾತ್ಮ ಪೈಲಟ್ ದೀಪಕ್ ವಸಂತ್ ಸಾಠೆ ಮೃತದೇಹ

ಕೇರಳ ವಿಮಾನ ದುರಂತ
ಕೋಝಿಕ್ಕೋಡ್ , ಸೋಮವಾರ, 10 ಆಗಸ್ಟ್ 2020 (09:59 IST)
ಕೋಝಿಕ್ಕೋಡ್: ಕೇರಳದ ಕರಿಪುರದಲ್ಲಿ ಮೊನ್ನೆ ಸಂಭವಿಸಿದ್ದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ನೂರಾರು ಪ್ರಯಾಣಿಕರನ್ನು ಉಳಿಸಿದ ಹುತಾತ್ಮ ಪೈಲಟ್ ದೀಪಕ್ ವಸಂತ್ ಸಾಠೆ ಮೃತದೇಹ ತವರೂರು ಮುಂಬೈಗೆ ತಲುಪಿದೆ.

 

ಸಹ ಪೈಲಟ್ ಅಖಿಲೇಶ್ ಕುಮಾರ್ ಅಂತ್ಯಕ್ರಿಯೆ ಅವರ ಸ್ವಗ್ರಾಮದಲ್ಲಿ ನಿನ್ನೆಯಷ್ಟೇ ನೆರವೇರಿದೆ. ಮುಖ್ಯ ಪೈಲಟ್ ದೀಪಕ್ ಅಂತಿಮ ಕ್ರಿಯೆ ನಾಳೆ ನಡೆಯುವ ನಿರೀಕ್ಷೆಯಿದೆ.

ಈ ನಡುವೆ ‍ಘಟನೆ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್ ಐಟಿ ತಂಡ ರಚನೆ ಮಾಡಿದೆ. ಈಗಾಗಲೇ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ ಮಾಡಲಾಗಿದ್ದು, ತನಿಖೆಗೆ ಸಹಾಯವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

6 ವರ್ಷದ ಬಾಲಕಿಯನ್ನು ಅಪಹರಿಸಿ ಕ್ರೂರವಾಗಿ ಅತ್ಯಾಚಾರ ಎಸಗಿದ ಕಾಮುಕರು