Select Your Language

Notifications

webdunia
webdunia
webdunia
webdunia

ಡಾ.ಮಂಜುನಾಥ್ ರಿಂದ ಮೈಸೂರು ದಸರಾಕ್ಕೆ ಚಾಲನೆ

ಡಾ.ಮಂಜುನಾಥ್ ರಿಂದ ಮೈಸೂರು ದಸರಾಕ್ಕೆ ಚಾಲನೆ
ಬೆಂಗಳೂರು , ಶನಿವಾರ, 10 ಅಕ್ಟೋಬರ್ 2020 (21:13 IST)
ಜಾಗತಿಕವಾಗಿ ಡೆಡ್ಲಿ ಕೊರೊನಾ ವೈರಸ್ ಹರಡುತ್ತಿರುವ ನಡುವೆ ಮೈಸೂರು ದಸರಾ ಈ ಬಾರಿ ಸರಳವಾಗಿ ಆಚರಣೆಯಾಗುತ್ತಿದ್ದು, ಕೊರೊನಾ ವಾರಿಯರ್ಸ್ ಗೆ ಉದ್ಘಾಟನೆ ಗೌರವ ಸಂದಿದೆ.

ಜಯದೇವ ಆಸ್ಪತ್ರೆಯ ನಿರ್ದೇಶಕ, ಖ್ಯಾತ ವೈದ್ಯರಾಗಿರುವ ಡಾ.ಮಂಜುನಾಥ್ ಅವರು ಈ ಬಾರಿಯ ಮೈಸೂರು ದಸರಾ ಉದ್ಘಾಟನೆ ಮಾಡಲಿದ್ದಾರೆ.  

ಪ್ರಖ್ಯಾತ ದಸರಾ ಮಹೋತ್ಸವದಲ್ಲಿ ಕೊರೊನಾ ವಾರಿಯರ್ಸ್‍ಗೆ ಗೌರವ ಸಲ್ಲಿಸಲಾಗುತ್ತಿದೆ.

ಕೊರೊನಾ ವಾರಿಯರ್ ಗಳಿಗೆ ಗೌರವಿಸುವ ಹಿನ್ನೆಲೆಯಲ್ಲಿ ಡಾ.ಮಂಜುನಾಥ್ ಅವರನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅರಸಿಕೆರೆಗೆ ಎನ್.ಆರ್.ಸಂತೋಷ್ ಬಿಜೆಪಿ ಅಭ್ಯರ್ಥಿ?