Select Your Language

Notifications

webdunia
webdunia
webdunia
webdunia

ಯುವತಿಯನ್ನು ಕಬ್ಬಿನ ಗದ್ದೆಗೆ ಹೊತ್ತೊಯ್ದು ಆಸೆ ತೀರಿಸಿಕೊಂಡ

ಯುವತಿಯನ್ನು ಕಬ್ಬಿನ ಗದ್ದೆಗೆ ಹೊತ್ತೊಯ್ದು ಆಸೆ ತೀರಿಸಿಕೊಂಡ
ಮುಜಾಫರ್​ನಗರ , ಶನಿವಾರ, 5 ಸೆಪ್ಟಂಬರ್ 2020 (22:19 IST)
ಕಟ್ಟಿಗೆ ತರುವುದಕ್ಕಾಗಿ ಕಾಡಿಗೆ ತೆರಳಿದ್ದ ಯುವತಿಯೊಬ್ಬಳನ್ನು ಹೊತ್ತೊಯ್ದು ವ್ಯಕ್ತಿಯೊಬ್ಬ ಚಪಲ ತೀರಿಸಿಕೊಂಡಿದ್ದಾನೆ.

20 ವರ್ಷದ ಯುವತಿಯೊಬ್ಬಳು ತಾಯಿಯ ಜೊತೆಗೆ ಕಾಡಿಗೆ ತೆರಳಿದ್ದಳು.

ಆಗ ಯುವತಿಯನ್ನು ಕಬ್ಬಿನ ಗದ್ದೆಗೆ ಹೊತ್ತೊಯ್ದು ಸಲೀಂ ಎಂಬಾತ ಮಾಡಬಾರದ್ದನ್ನು ಮಾಡಿದ್ದಾನೆ ಎನ್ನಲಾಗಿದೆ.

ಉತ್ತರ ಪ್ರದೇಶದ ಮುಜಾಫರ್  ನಗರದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಕೇಸ್ ದಾಖಲಾಗಿದೆ.  



Share this Story:

Follow Webdunia kannada

ಮುಂದಿನ ಸುದ್ದಿ

ಇವರೇ ನಮ್ಮ ಹೀರೋಗಳು ಎಂದ ಪ್ರಧಾನಿ ನರೇಂದ್ರ ಮೋದಿ