Select Your Language

Notifications

webdunia
webdunia
webdunia
webdunia

ಸಿಎಂ ಯೋಗಿ ಸೈಲೆಂಟ್ : ಮಾಯಾವತಿ ಫುಲ್ ಗರಂ

ಸಿಎಂ ಯೋಗಿ ಸೈಲೆಂಟ್ : ಮಾಯಾವತಿ ಫುಲ್ ಗರಂ
ಲಕ್ನೋ , ಭಾನುವಾರ, 4 ಅಕ್ಟೋಬರ್ 2020 (20:58 IST)
ಹತ್ರಾಸ್ ನಲ್ಲಿ  ಯುವತಿ ಮೇಲೆ ನಡೆದ ಘಟನೆಗೆ ಇಡೀ ದೇಶದಲ್ಲಿ ವ್ಯಾಪಕ ಆಕ್ರೋಶ ಹೆಚ್ಚಾಗುತ್ತಿದೆ.
ಕೇಸ್ ತನಿಖೆಯನ್ನು ಯುಪಿ ಸರಕಾರ ಸಿಬಿಐಗೆ ವಹಿಸಿದೆ.

ಈ ನಡುವೆ ಸಂತ್ರಸ್ತೆಯ ಕುಟುಂಬಕ್ಕೆ ಹತ್ರಾಸ್ ಡಿಸಿ ಬೆದರಿಕೆ ಹಾಕಿದ್ದಾರೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ.
webdunia

ಡಿಸಿ ಬೆದರಿಕೆ ಹಾಕಿದ್ದರೂ ಯುಪಿ ಸರಕಾರ ಸೈಲೆಂಟ್ ಆಗಿರುವುದಕ್ಕೆ ಬಿಎಸ್ ಪಿ ಅಧ್ಯಕ್ಷೆ ಮಯಾವತಿ ಕಿಡಿಕಾರಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕಾ ಗಾಂಧಿಗೆ ವೇರಿ ಸ್ಸಾರಿ ಎಂದ ಪೊಲೀಸರು