Webdunia - Bharat's app for daily news and videos

Install App

ತಮ್ಮ ಓದುತ್ತಿಲ್ಲವೆಂದು ಹೊಡೆದು ಕೊಂದ ಅಣ್ಣ!

Webdunia
ಗುರುವಾರ, 22 ಸೆಪ್ಟಂಬರ್ 2022 (08:30 IST)
ಭುವನೇಶ್ವರ್: ತಮ್ಮ ಚೆನ್ನಾಗಿ ಓದುತ್ತಿಲ್ಲವೆಂದು ಅಣ್ಣನೇ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.

25 ವರ್ಷದ ಆರೋಪಿ ಅಣ್ಣ ಎಂಬಿಎ ಪದವೀಧರನಾಗಿದ್ದ. ಈತ 21 ವರ್ಷದ ಬಿಎಡ್ ವಿದ್ಯಾರ್ಥಿಯಾಗಿದ್ದ ಸಹೋದರನನ್ನು ಕೊಲೆ ಮಾಡಿದ್ದಾನೆ. ಓದಿನ ಕಡೆ ಗಮನ ಕೊಡದೇ ಸ್ನೇಹಿತರ ಜೊತೆ ಸುತ್ತಾಡಿ ಟೈಂಪಾಸ್ ಮಾಡುತ್ತಿದ್ದರಿಂದ ತಮ್ಮನ ಮೇಲೆ ಅಣ್ಣ ಕೋಪಗೊಂಡಿದ್ದ.

ಇದೇ ಸಿಟ್ಟಿನಲ್ಲಿ ಹೊಡೆದಿದ್ದಾನೆ. ಹೊಡೆತದ ಪರಿಣಾಮ ತಮ್ಮ ಸಾವನ್ನಪ್ಪಿದ್ದಾನೆ.  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments