Webdunia - Bharat's app for daily news and videos

Install App

ಮದುವೆಯಾದ ಕ್ಷಣದಲ್ಲೇ ಪ್ರಿಯಕರನ ಜೊತೆ ಓಡಿ ಹೋಗಿದ್ದ ಪ್ರಕರಣಕ್ಕೆ ಟ್ವಿಸ್ಟ್!

Webdunia
ಭಾನುವಾರ, 13 ಫೆಬ್ರವರಿ 2022 (09:40 IST)
ಛತ್ತೀಸ್ ಘಡ: ಮದುವೆಯಾದ ಕೆಲವೇ ಕ್ಷಣಗಳಲ್ಲಿ ಪ್ರಿಯಕರನ ಜೊತೆ ವಧು ಓಡಿ ಹೋದ ಘಟನೆ ಬಗ್ಗೆ ಸುದ್ದಿ ಓದಿರುತ್ತೀರಿ. ಆ ಪ್ರಕರಣಕ್ಕೀಗ ಹೊಸ ಟ್ವಿಸ್ಟ್ ಸಿಕ್ಕಿದೆ.

ವರನ ಮನೆಯವರ ದೂರಿನ ಅನ್ವಯ ಪೊಲೀಸರು ಓಡಿ ಹೋದ ವಧು ಮತ್ತು ಆಕೆಯ ಪ್ರಿಯಕರನಿಗಾಗಿ ಹುಡುಕಾಟ ನಡೆಸಿದ್ದರು. ಇಬ್ಬರನ್ನೂ ಪತ್ತೆ ಮಾಡಿದ ಪೊಲೀಸರು ಪ್ರಿಯಕರನನ್ನು ಮರೆತು ಗಂಡನ ಮನೆಗೆ ಹೋಗುವಂತೆ ಬುದ್ಧಿವಾದ ಹೇಳಿದ್ದಾರೆ.

ಪೊಲೀಸರ ಮಾತು ಕೇಳದ ಯುವತಿ ತನಗೆ ಪ್ರಿಯಕರನೇ ಬೇಕು ಎಂದು ಕಟ್ಟಿದ್ದ ತಾಳಿಯನ್ನು ಕಿತ್ತು ಬಿಸಾಕಿದ್ದಾಳೆ. ಈ ವೇಳೆ ವರನ ಮನೆಯವರು ಪ್ರಿಯಕರನನ್ನು ಸುತ್ತುವರೆದಾಗ ರೌದ್ರಾವತಾರ ಪ್ರದರ್ಶಿಸಿ ಆತನನ್ನು ರಕ್ಷಿಸಿದ್ದಾಳೆ. ಇದರಿಂದ ಬೇಸತ್ತ ವರನ ಮನೆಯವರು ಯುವತಿ ಹಾಗೂ ಪ್ರಿಯಕರನನ್ನು ಬಿಟ್ಟು ವಾಪಸಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments