Select Your Language

Notifications

webdunia
webdunia
webdunia
webdunia

ಉಪಸ್ಪೀಕರ್ ರಮಾದೇವಿ ವಿರುದ್ಧ ಸಂಸದ ಅಜಂಖಾನ್ ಕ್ಷಮೆ ಯಾಚನೆ ಸಾಧ್ಯತೆ

ಅಜಂ ಖಾನ್
ನವದೆಹಲಿ , ಸೋಮವಾರ, 29 ಜುಲೈ 2019 (10:55 IST)
ನವದೆಹಲಿ: ಲೋಕಸಭೆ ಉಪ ಸ್ಪೀಕರ್ ರಮಾದೇವಿ ವಿರುದ್ಧ ಸಂಸತ್ತಿನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ್ದ ಎಸ್ ಪಿ ಸಂಸದ ಅಜಂ ಖಾನ್ ಇಂದು ಕ್ಷಮೆ ಯಾಚಿಸುವ ಸಾಧ್ಯತೆಯಿದೆ.


ರಮಾದೇವಿಯವರನ್ನು ಉದ್ದೇಶಿಸಿ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದಾಗಿ ಆಕ್ಷೇಪಾರ್ಹವಾಗಿ ಅಜಂ ಖಾನ್ ಮಾತನಾಡಿದ್ದರು. ಇದಕ್ಕೆ ಎಲ್ಲಾ ಮಹಿಳಾ ಸಂಸದೆಯರೂ ಪಕ್ಷಬೇಧ ಮರೆತು ಪ್ರತಿಭಟನೆ ಮಾಡಿದ್ದರು.

ಅಜಂ ಖಾನ್ ಆರಂಭದಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿದರೂ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇಂದು ಅಜಂಖಾನ್ ಕ್ಷಮೆ ಕೇಳುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಾಸ ಮತಯಾಚಿಸುತ್ತಿರುವ ಬಿಜೆಪಿಗೆ ಮುಖಭಂಗ ಮಾಡಲು ಕಾಂಗ್ರೆಸ್ ನಿಂದ ಮಾಸ್ಟರ್ ಪ್ಲ್ಯಾನ್