Select Your Language

Notifications

webdunia
webdunia
webdunia
webdunia

ಮಾನವೀಯ ದೃಷ್ಠಿಯಿಂದ ಮಹಾದಾಯಿ ನೀರು ಹರಿಸಿ– ಅಣ್ಣಾ ಹಜಾರೆ

ಮಾನವೀಯ ದೃಷ್ಠಿಯಿಂದ ಮಹಾದಾಯಿ ನೀರು ಹರಿಸಿ– ಅಣ್ಣಾ ಹಜಾರೆ
ಧಾರವಾಡ , ಮಂಗಳವಾರ, 2 ಜನವರಿ 2018 (13:07 IST)
ಮಾನವೀಯ ದೃಷ್ಠಿಯಿಂದ ಮಹಾದಾಯಿ ನೀರನ್ನು ಉತ್ತರ ಕರ್ನಾಟಕಕ್ಕೆ ಗೋವಾ ಸರ್ಕಾರ ಹರಿಸಬೇಕು ಎಂದು ಹಿರಿಯ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
 
ಧಾರವಾಡದಲ್ಲಿ ಮಾತನಾಡಿದ ಅವರು, ಮಹಾದಾಯಿ ವಿಚಾರದಲ್ಲಿ ಸಂಘಟಿತವಾಗಿ ಹೋರಾಟ ಮಾಡಬೇಕಿದೆ. ಮಹಾದಾಯಿ ಕುರಿತು ಹೆಚ್ಚಿನ ಮಾಹಿತಿ ಸಿಕ್ಕ ಬಳಿಕ ಗೋವಾ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
 
ಇದೇ ಸಂದರ್ಭದಲ್ಲಿ ಮೂರು ವರ್ಷಗಳ ಆಡಳಿತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹಾಸನ ಖ್ಯಾತಿ ಹೊಂದಿರುವುದು ದೇವೇಗೌಡ ಹುಟ್ಟಿದ್ದಕ್ಕಲ್ಲ– ನಂಜುಂಡಿ