Select Your Language

Notifications

webdunia
webdunia
webdunia
webdunia

ಮಹಾದಾಯಿ ವಿವಾದ ಕುರಿತು ಸಂಸದ ಸುರೇಶ ಅಂಗಡಿ ಜೊತೆಗೆ ಕೇಂದ್ರ ಸಚಿವ ಚರ್ಚೆ

ಮಹಾದಾಯಿ ವಿವಾದ ಕುರಿತು ಸಂಸದ ಸುರೇಶ ಅಂಗಡಿ ಜೊತೆಗೆ ಕೇಂದ್ರ ಸಚಿವ ಚರ್ಚೆ
ಬೆಳಗಾವಿ , ಸೋಮವಾರ, 1 ಜನವರಿ 2018 (17:47 IST)
ಗೋವಾ ಸಂಸದರೂ ಆಗಿರುವ ಕೇಂದ್ರ ಸಚಿವ ಶ್ರೀಪಾದ ನಾಯಕ್ ಅವರು ಬೆಳಗಾವಿ ಸಂಸದ ಸುರೇಶ ಅಂಗಡಿ ಅವರೊಂದಿಗೆ ಮಹಾದಾಯಿ ನದಿ ನೀರು ಹಂಚಿಕೆ ವಿವಾದದ ಕುರಿತು ಸಾಮರಸ್ಯದ ಚರ್ಚೆ ನಡೆಸಿದ್ದಾರೆ.
 
ಗೋವಾ-ಕರ್ನಾಟಕ ಅಕ್ಕಪಕ್ಕದ ರಾಜ್ಯಗಳಾಗಿರುವುದರಿಂದ ಪರಸ್ಪರ ಸಹಕಾರ ಮನೋಭಾವನೆಯಿಂದ ವಿವಾದ ಬಗೆಹರಿಸಿಕೊಳ್ಳಬೇಕು. ಇಷ್ಟು ದೀರ್ಘ ಅವಧಿವರೆಗೆ ವಿವಾದ ಮುಂದುವರಿಯಬಾರದಿತ್ತು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
 
ಸಂಸದ ಸುರೇಶ ಅಂಗಡಿ ಮಾತನಾಡಿ, ಕಾಂಗ್ರೆಸ್‌ನ ಸೋನಿಯಾ ಗಾಂಧಿ ಕರ್ನಾಟಕಕ್ಕೆ ನೀರು ಕೊಡಬೇಡಿ ಎಂದು ಹೇಳಿದ್ದಾರೆ. ಗೋವಾ-ಕರ್ನಾಟಕದಲ್ಲಿ ಅಶಾಂತಿ ನಿರ್ಮಾಣವಾಗುವಂತೆ ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ಬ್ರಿಟಿಷರಂತೆ ಒಡೆದಾಳುವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯ ಸೀರೆ ಎಳೆದು ಹಲ್ಲೆ ನಡೆಸಿದ ಕಾರ್ಪೋರೇಟರ್‌