Select Your Language

Notifications

webdunia
webdunia
webdunia
webdunia

ಹಾಸನ ಖ್ಯಾತಿ ಹೊಂದಿರುವುದು ದೇವೇಗೌಡ ಹುಟ್ಟಿದ್ದಕ್ಕಲ್ಲ– ನಂಜುಂಡಿ

ಹಾಸನ ಖ್ಯಾತಿ ಹೊಂದಿರುವುದು ದೇವೇಗೌಡ ಹುಟ್ಟಿದ್ದಕ್ಕಲ್ಲ– ನಂಜುಂಡಿ
ತುಮಕೂರು , ಮಂಗಳವಾರ, 2 ಜನವರಿ 2018 (12:56 IST)
ಹಾಸನ ಖ್ಯಾತಿ ಹೊಂದಿರುವುದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರು ಹುಟ್ಟಿದ್ದಕ್ಕೆ ಅಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದ್ದಾರೆ.
 
ತುಮಕೂರಿನಲ್ಲಿ ನಡೆದ ಜಕಣಾಚಾರಿ ಸ್ಮರಣದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇಲೂರು, ಹಳೆಬೀಡು ಶಿಲ್ಪಕಲೆಯಿಂದ ಹಾಗೂ ಅಮರಶಿಲ್ಪಿ ಜಕಣಾಚಾರಿ ಅವರ ಕೈ ಚಳಕದಿಂದ ಹಾಸನ ಖ್ಯಾತಿ ಹೊಂದಿದೆ ಎಂದಿದ್ದಾರೆ.
ಬೇಲೂರಿನ ಚನ್ನಕೇಶವ ದೇವಸ್ಥಾನದ ಆವರಣದಲ್ಲಿ ಜಕಣಾಚಾರಿ ಪ್ರತಿಮೆಯನ್ನು ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿಯಿಲ್ಲ– ಎಚ್.ಡಿ.ರೇವಣ್ಣ