Webdunia - Bharat's app for daily news and videos

Install App

ಸಾಕು ನಾಯಿ ಕಚ್ಚಿದಕ್ಕೆ ಮಾಲೀಕನಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

Webdunia
ಸೋಮವಾರ, 6 ಜನವರಿ 2020 (10:25 IST)
ಗಾಂಧಿನಗರ : ಸಾಕು ನಾಯಿ ಕಚ್ಚಿದಕ್ಕೆ ಅದರ ಮಾಲೀಕನಿಗೆ ಕೋರ್ಟ್ ಜೈಲು ಶಿಕ್ಷೆ ವಿಧಿಸಿದ ಘಟನೆ ಗುಜರಾತ್ ನ ಘೋದಸಾರ್ ನಲ್ಲಿ ನಡೆದಿದೆ.


ಭಾರೇಶ್ ಪಾಂಡ್ಯಾ ನಾಯಿಯಿಂದ ಜೈಲು ಸೇರಿದ ವ್ಯಕ್ತಿ. ಈತ ನಾಯಿಯೊಂದನ್ನು ಸಾಕಿದ್ದು, ಅದು ನೆರೆಮನೆಯ ನಾಲ್ವರ ಮೇಲೆ ದಾಳಿ ನಡೆಸಿದೆ. ಇದರಿಂದ ಗಾಯಗೊಂಡವರು ಮಾಲೀಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ.

 

ಈ ಪ್ರಕರಣದ ವಾದವಿವಾದವನ್ನು ಆಲಿಸಿದ ಅಲ್ಲಿನ ಸ್ಥಳೀಯ ಕೋರ್ಟ್ , ಮಾಲೀಕನ ಬೇಜವಾವ್ದಾರಿಯಿಂದ ಈ ಘಟನೆದಿದ್ದಕ್ಕಾಗಿ ಮಾಲೀಕನಿಗೆ ಒಂದು ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments