Select Your Language

Notifications

webdunia
webdunia
webdunia
webdunia

ಸಿಎಂ ಪರಿಹಾರ ನಿಧಿಯಿಂದಲೇ ಹಣ ದೋಚಿದ ವಂಚಕರು

ಸಿಎಂ ಪರಿಹಾರ ನಿಧಿಯಿಂದಲೇ ಹಣ ದೋಚಿದ ವಂಚಕರು
ನವದೆಹಲಿ , ಬುಧವಾರ, 2 ಸೆಪ್ಟಂಬರ್ 2020 (09:14 IST)
ನವದೆಹಲಿ: ಅಸ್ಸಾಂನ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೇ ವಂಚಕರ ಗುಂಪೊಂದು ಹಣ ದೋಚಿದ ಘಟನೆ ನಡೆದಿದೆ.
 


ಈ ಸಂಬಂಧ ಐವರನ್ನು ಬಂಧಿಸಲಾಗಿದೆ. ಮುಖ್ಯಮಂತ್ರಿಗಳ ಕಚೇರಿಯ ವಿಶೇಷಾಧಿಕಾರಿಗಳಿಗೆ ಪರಿಹಾರ ನಿಧಿ ಖಾತೆಯಲ್ಲಿ ಗೋಲ್ ಮಾಲ್ ನಡೆದಿರುವ ಮಾಹಿತಿ ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಲಕ್ನೋ ಮೂಲದ ವ್ಯಕ್ತಿ ಈ ರೀತಿ ಅನುಮಾನಸ್ಪದವಾಗಿ ಹಣ ವಿತ್ ಡ್ರಾ ಮಾಡಿರುವುದು ತಿಳಿದುಬಂದಿದೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ಈ ವಂಚನೆಯಲ್ಲಿ ಭಾಗಿಯಾಗಿದ್ದ ಐವರನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಲ್ಲಿ 10ರೂ.ಗೆ ಸಿಗುತ್ತೆ 4 ‘ಮೋದಿ ಇಡ್ಲಿಸ್’