Select Your Language

Notifications

webdunia
webdunia
webdunia
webdunia

ವಿಶಾಖಪಟ್ಟಣ ದುರಂತದ ಮರುದಿನವೇ ಮತ್ತೊಂದು ಆಘಾತ: 15 ವಲಸಿಗರ ಸಾವು

ವಿಶಾಖಪಟ್ಟಣ ದುರಂತದ ಮರುದಿನವೇ ಮತ್ತೊಂದು ಆಘಾತ: 15 ವಲಸಿಗರ ಸಾವು
ಮುಂಬೈ , ಶುಕ್ರವಾರ, 8 ಮೇ 2020 (09:31 IST)
ಮುಂಬೈ: ಕೊರೋನಾ ಆಯ್ತು.. ವಿಶಾಖಪಟ್ಟಣ ಅನಿಲ್ ದುರಂತವಾಯ್ತು.. ಇದರ ಬೆನ್ನಲ್ಲೇ ಈಗ ದೇಶದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ರೈಲು ಅಪಘಾತದಲ್ಲಿ 15 ವಲಸಿಗರು ಸಾವನ್ನಪ್ಪಿದ್ದಾರೆ.


ಮಹಾರಾಷ್ಟ್ರದ ಔರಂಗದಾಬಾದ್ ಬಳಿ ಗೂಡ್ಸ್ ರೈಲು ಡಿಕ್ಕಿ ಹೊಡೆದು 15 ವಲಸಿಗರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ.

ಇಂದು ಮುಂಜಾನೆ 5.15 ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಷಾನಿಲ ಸೋರಿಕೆಯಾದಾಗ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?