Select Your Language

Notifications

webdunia
webdunia
webdunia
webdunia

ಹಿಜಾಬ್ ವಾಪಸ್ ಪಡೆಯುವ ಹೇಳಿಕೆ ರಾಜಕೀಯ ಪ್ರೇರಿತ

ಹಿಜಾಬ್ ವಾಪಸ್ ಪಡೆಯುವ ಹೇಳಿಕೆ ರಾಜಕೀಯ ಪ್ರೇರಿತ
bangalore , ಶನಿವಾರ, 23 ಡಿಸೆಂಬರ್ 2023 (15:40 IST)
ರಾಜ್ಯದಲ್ಲಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ವಾಪಸ್ ಖಂಡಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು,ಹಿಜಾಬ್ ರಾಜ್ಯದಲ್ಲಿ‌ ನಿಷೇಧವೇ ಆಗಿಲ್ಲ, ಇನ್ನು ಹೇಗೆ ಅವ್ರು ವಾಪಸ್ ತಗೋತಾರೆ? ಅಂತಾ ಪ್ರಶ್ನಿಸಿದ್ದಾರೆ.
 
ಶಾಲೆಗಳಲ್ಲಿ ಸಮವಸ್ತ್ರ ನೀತಿ ಜಾರಿಯಲ್ಲಿದೆ. ಆದ್ರೆ ಕಾಂಗ್ರೆಸ್ ಹಿಜಾಬ್ ನಿಷೇಧ ಮಾಡಿದ ಹಳೇ ಗುಂಗಿನಲ್ಲೇ ಇದೆ.
ಹಿಜಾಬ್ ನಿಷೇಧ ಪ್ರಶ್ನೆಯೇ ಇಲ್ಲ. ಹಿಜಾಬ್ ವಾಪಸ್ ಪಡೆಯುವ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಅಂತಾ ಆಕ್ರೋಶ ಹೊರಹಾಕಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ವಾಗ್ದಾಳಿ