Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆ

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ  ನಡೆದ ದಸರಾ ಪೂರ್ವಭಾವಿ ಸಭೆ
bangalore , ಸೋಮವಾರ, 31 ಜುಲೈ 2023 (17:04 IST)
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆದಿದೆ.ದಸರಾ ಉದ್ಘಾಟನೆಯ ಮುಖ್ಯ ಅತಿಥಿ ಮತ್ತು ಸಿದ್ದತೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.ಸಭೆಯಲ್ಲಿ ಸಚಿವ ಹೆಚ್ ಸಿ ಮಹದೇವಪ್ಪ,ಸಚಿವ ಶಿವರಾಜ್ ತಂಗಡಗಿ,ಸಚಿವ ವೆಂಕಟೇಶ್,ಬೈರತಿ ಸುರೇಶ್,ಸಿಎಸ್ ವಂದಿತಾ ಶರ್ಮಾ,ಶಾಸಕರು,ಜಿಲ್ಲಾಧಿಕಾರಿಗಳು,ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಹತ್ತು‌ ನಿಮಿಷಗಳ ಕಾಳಗದ ಹೊಡೆದಾಟದಲ್ಲಿ ಚೆಲ್ಲಿದ್ದ ನೆತ್ತರು