ಟಾಯ್ಲೆಟ್ ನಲ್ಲಿದ್ದ ಚೊಂಬು ಕಳ್ಳತನ ಆಗಿದೆ ಅಂತ 112ಗೆ ಕರೆ

Webdunia
ಮಂಗಳವಾರ, 14 ನವೆಂಬರ್ 2023 (15:28 IST)
ಕಳ್ಳತನ ವಾಗಿದೆ  ಎಂದು ಕಂಟ್ರೋಲ್ ರೂಂಗೆ ವ್ಯಕ್ತಿ ಕರೆ ಮಾಡಿದ ಹಿನ್ನೆಲೆ ಕಳ್ಳತನ ಕೇಸ್ ಅಂತ ಎದ್ನೋ‌ಬಿದ್ನೋ ಅಂತಾ ಹೊಯ್ಸಳ ಪೊಲೀಸರು ಸ್ಪಾಟ್ ಗೆ ಹೋಗಿದ್ದಾರೆ. ಗಿರಿನಗರ ಪೊಲೀಸರು ಹೋದಾಗ ಟಾಯ್ಲೆಟ್ ನಲ್ಲಿ ಬಳಸುವ ಚೆಂಬು ಕಳ್ಳತನ ಆಗಿದೆ ಎಂದು ಮಾಹಿತಿ ಸಿಕ್ಕಿದೆ.ಪಕ್ಕದ ಮನೆಯವನು‌ ಟಾಯ್ಲೆಟ್ ನಲ್ಲಿ ಬಳೋಸೋ ಹಿತ್ತಾಳೆ ಚೊಂಬನ್ನ  ಕಳ್ಳತನ ಮಾಡಿದ್ದಾನೆ.
 
ಪೊಲೀಸರು ಮತ್ತು ದೂರುದಾರ ಮಾತಾಡುತ್ತಿದ್ದ ವೇಳೆಯೇ ಚೊಂಬನ್ನ ಎತ್ತಿಕೊಂಡು ಹೋಗಿದ್ದ
 ವಾಪಸ್ಸು ಇಟ್ಟಿದ್ದಾನೆ.ಈ ಬಗ್ಗೆ ಹೊಯ್ಸಳ ಬಳಿ  ಕಂಟ್ರೋಲ್ ರೂಂ ಮಾಹಿತಿ ಕೇಳಿದ ಹಿನ್ನೆಲೆ ಹೊಯ್ಸಳ ಸಿಬ್ಬಂದಿ ಚೊಂಬಿನ ಕತೆ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ಸಾಧ್ಯನೇ ಇಲ್ಲ: ಬಸನಗೌಡ ಪಾಟೀಲ್

ಬಿಗ್ ಶಾಕ್‌, ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಸಾವು

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಮುಂದಿನ ಸುದ್ದಿ
Show comments