Webdunia - Bharat's app for daily news and videos

Install App

ಕಬ್ಬನ್​ ಪಾರ್ಕ್​ನಲ್ಲಿ ಯುವಕರು-ಯುವತಿಯರು ಇನ್ಮುಂದೆ ಮಿತಿ ಮೀರಿ ನಡೆಯುವಂತಿಲ್ಲ!

Webdunia
ಭಾನುವಾರ, 9 ಏಪ್ರಿಲ್ 2023 (13:33 IST)
ಯುವಕರು-ಯುವತಿಯರು ಇನ್ಮುಂದೆ ಮಿತಿ ಮೀರಿ ನಡೆದುಕೊಳ್ಳದಂತೆ ತೋಟಗಾರಿಕಾ ಇಲಾಖೆ ಮಹತ್ತರ ಹೆಜ್ಜೆ ಇಟ್ಟಿದೆ.ಲವ್ವಿ ಡವ್ನಿಗೆ ಬ್ರೇಕ್ ಹಾಕಲಾಗಿದೆ .ಸಿಲಿಕಾನ್ ಸಿಟಿ ಶಕ್ತಿಕೇಂದ್ರ ವಿಧಾನಸೌಧ  ಬಳಿಕ ಹಸಿರು ಕಳಶದಂತೆ ಕಬ್ಬನ್ ಪಾರ್ಕ್ ಇದೆ.ವಾಯು ವಿಹಾರಿಗಳ ಪಾಲಿಗೆ ಸ್ವರ್ಗ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ಕಬ್ಬನ್ ಪಾರ್ಕ್​ನಲ್ಲಿ​ ಅಸಭ್ಯ ವರ್ತನೆ ಆರೋಪ ಹೆಚ್ಚಾಗಿದೆ.
 
ಪ್ರೇಮಿಗಳಿಗೂ ಇದು ವಿಹಾರ ತಾಣ.ಇತ್ತೀಚಿಗೆ ಇಲ್ಲಿ ಸಭ್ಯತೆ ಮೀರಿದ ವರ್ತನೆಗಳು ಮುಜುಗರ ತರಿಸುತ್ತಿದೆ.ಮರಗಿಡಗಳ ಸಂಧಿಯಲ್ಲಿ ಕುಳಿತು ಕೊಳ್ಳುವುದು,ವೃದ್ಧರು, ಮಹಿಳೆಯರು ಓಡಾಡಲು ಆಗದಂತೆ ಮುಜುಗರ ಉಂಟುಮಾಡಿದೆ. ಜೊತೆಗೆ ಕಬ್ಬನ್ ಪಾರ್ಕ್​ನಲ್ಲಿ ಕಸ ಬಿಸಾಕುವುದು,ಸೌಂಧರ್ಯಕ್ಕೆ ಧಕ್ಕೆ ತರುವ ಅನೇಕ ಕೆಲಸಗಳು ನಡೆಯುತ್ತಿವೆ. ಇನ್ಮುಂದೆ ಕಬ್ಬನ್ ಪಾರ್ಕ್​ನಲ್ಲಿ ಲವರ್ಸ್ ಒಟ್ಟಿಗೆ ಕೂತು ಬೇಕಾಬಿಟ್ಟಿಯಾಗಿ ಹುಚ್ಚುಕುದುರೆ ಹಾಗೆ ಆಡುವಂತಿಲ್ಲ.ಇದಕ್ಕಾಗಿ ಭದ್ರತಾ ಸಿಬ್ಬಂದಿ ನಿಯೋಜಿಸಿದ್ದು, ಮೈಕ್ ಮೂಲಕ ಕೂಗಿ ಎಚ್ಚರಿಸುವ ಕೆಲಸ ಮಾಡಲಿದ್ದಾರೆ.ಸೆಕ್ಯುರಿಟಿ ಗಾರ್ಡ್​ ಮೈಕ್ ಮೂಲಕ ಜಾಗೃತಿ ಮೂಡಿಸುವ ಕೆಲಸ ನಡೆದಿದೆ.ಪ್ರೇಮಿಗಳು ಜೊತೆಗೆ ಕೂರುವಂತಿಲ್ಲ ಎನ್ನುವ ನಿಯಮವಲ್ಲ. ಆದರೆ ಬೇರೆ ಜನರಿಗೆ ಮುಜುಗರ ತರುವ ರೀತಿ ನಡೆದುಕೊಳ್ಳಬಾರದು ಅನ್ನೋದಷ್ಟೇ ಈ ಕ್ರಮದ ಉದ್ದೇಶವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಮ್ಮು ಕಾಶ್ಮೀರ ಮೇಘಸ್ಫೋಟದಲ್ಲಿ 33ಮಂದಿ ಸಾವು: ಅತ್ಯಂತ ದುರಂತ ಸುದ್ದಿ, ದ್ರೌಪದಿ ಮುರ್ಮು

79ನೇ ಸ್ವಾತಂತ್ರ್ಯ ದಿನಾಚರಣೆ: ನಾಳೆ ರಾಷ್ಟ್ರ ರಾಜಧಾನಿ ಹವಾಮಾನದಲ್ಲಿ ಭಾರೀ ಬದಲಾವಣೆ

ರಾಹುಲ್ ಗಾಂಧಿ ಸಂವಿಧಾನವನ್ನೇ ಓದಿಲ್ಲ: ಕಿರಣ್‌ ರಿಜಿಜು ಆಕ್ರೋಶ

ಪತಿ ಸಾವಿಗೆ ನ್ಯಾಯ ಸಿಕ್ಕಿದ್ದಕ್ಕೆ ಯೋಗಿಯನ್ನು ಕೊಂಡಾಡಿದ್ದೆ ತಪ್ಪಾಯ್ತು, ಎಸ್‌ಪಿ ಶಾಸಕಿ ಪಕ್ಷದಿಂದಲೇ ಹೊರಕ್ಕೆ

ಆಪರೇಷನ್ ಸಿಂಧೂರ್‌ ಕಾರ್ಯಚರಣೆಯ ಕೆಚ್ಚೆದೆಯ 9 ವೀರರಿಗೆ ವೀರ ಚಕ್ರ ಪ್ರಶಸ್ತಿ

ಮುಂದಿನ ಸುದ್ದಿ
Show comments