Webdunia - Bharat's app for daily news and videos

Install App

ಗಬ್ಬೇದ್ದು ನಾರುತ್ತಿರುವ ಯಶವಂತಪುರ ಮಾರ್ಕೆಟ್

Webdunia
ಶನಿವಾರ, 16 ಜುಲೈ 2022 (19:50 IST)
ರಾಜಧಾನಿಯ ಯಶವಂತಪುರದ ಎಪಿಎಂಸಿ ಮಾರ್ಕೆಟ್ ನಿನ್ನೆ ಒಂದೇ ದಿನ ಬಂದ್ ಆಗಿದಕ್ಕೆ ಗಬ್ಬೆದ್ದು ನಾರುತ್ತಿದೆ. ಕಾಲಿಡಲಾಗದ ಮಟ್ಟಿಗೆ ದುರ್ವಾಸನೆಯಿಂದ ಕೂಡಿದ್ದು, ಜನರು ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡೆಸಿದಕ್ಕೆ ಇಂದು ವರ್ತಕರು,ಮಾಲೀಕರು ಲಾಸ್ ನಲ್ಲಿರುವಂತಾಗಿದೆ. ಸೊಪ್ಪು ,ತರಕಾರಿ ಎಲ್ಲ ಕೊಳ್ಳೆತ್ತು ಹೋಗಿದ್ದು. ಅದನ್ನೇಲ್ಲ ತೆಗೆದುಕೊಂಡು ಬಂದು ರಸ್ತೆಗೆ ಸುರಿದಿದ್ದಾರೆ.ಇನ್ನು ರಸ್ತೆಯಲ್ಲಿ ವ್ಯಾಪಾರಿಗಳು ವ್ಯಾಪಾರ ಮಾಡಲಾಗದೆ, ಜನರು ಓಡಾಡಲಾಗದಂತೆ ದುರ್ವಾಸನೆಯಿಂದ ಕೂಡಿದೆ.
ಯಾವಾಗಲೂ ಜನರಿಂದ ಗಿಜಿಗುಡುತ್ತಿದ್ದ ಮಾರ್ಕೆಟ್ ನಿನ್ನೆ ಆಕ್ಷರ ಸಹ ಸ್ತಂಬ್ದವಾಗಿತ್ತು . ಜನರಿಲ್ಲದೇ ಮಾರ್ಕೆಟ್ ಬಿಕೋ ಎನ್ನುತ್ತಿತ್ತು. ನಿನ್ನೆ ಮಾರ್ಕೆಟ್ ನಲ್ಲಿದಂತಹ ಸ್ಟಾಕ್ ನ್ನ ಹಾಗೆ ಇಟ್ಟಿದ್ದು .ಇಂದು ಜನರ ಉಪಯೋಗಕ್ಕೆ ಇಲ್ಲದಂತೆ, ಮಾರಾಟ ಮಾಡಲಾಗದಂತಹ ಮಟ್ಟಿಗೆ ಕೊಳ್ಳೆತ್ತಿದೆ.ಹೀಗಾಗಿ ಗಬ್ಬ ನಾರುತ್ತಿರುವ ಮಾರ್ಕೆಟ್ ನಲ್ಲಿ ಜನರು ಓಡಾಡಲಾಗದೇ ಹಿಂಸೆ ಅನುಭವಿಸಂತಾಗಿದೆ.
 
ಇನ್ನು ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡುವವರಿಗೆ ಒಂದು ರೀತಿಯ ಕಷ್ಟವಾದ್ರೆ , ತರಕಾರಿ ,ಇತ್ಯಾದಿ ತೆಗೆದುಕೊಳ್ಳಲು ಬರುವವರಿಗೆ ವಾಸನೆ ತಳ್ಳಲಾಗ್ತಿಲ್ಲ. ಏಕಾಏಕಿ ಟನ್ ಗಟ್ಡಲ್ಲೇ ಕಸ ಸುರಿದಿದ್ದು ಕೊಳೆತು ಕೊಳೆತು ಅಲ್ಲೇ ದುರ್ವಾಸನೆ ಬರ್ತಿದೆ. ಬಿಬಿಎಂಪಿಯವರು ಕೂಡ ಕಸ ವಿಲೇವಾರಿ ಮಾಡದೇ ಹಾಗೆ ಬಿಟ್ಟಿದ್ದಾರೆ .ಹೀಗಾಗಿ ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ.ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಹೋಗಿ ಮಾರ್ಕೆಟ್ ನ್ನ ವರ್ತಕರು,ಮಾಲೀಕರು ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ.ಒಂದೇ ದಿನಕ್ಕೆ ಸಾವಿರಾರು ರೂಪಾಯಿಗಳವರೆಗೂ ನಷ್ಟ ಅನುಭವಿಸುವಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2029 ರಲ್ಲಿ ಕೇಂದ್ರದಲ್ಲಿ ನಾವು ಬಂದಾಗ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

ಸಂವಿಧಾನಕ್ಕೆ ಅಪಚಾರ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಲೈಫ್ ಟೈಂ ನಾನೇ ಎನ್ನಿ ಎಂದ ಡಿಕೆಶಿ ಫ್ಯಾನ್ಸ್

ರಾಹುಲ್ ಗಾಂಧಿ ಭೇಟಿಗೆ ಮುನ್ನ ನಾನೇ ಸಿಎಂ ಎಂದು ಘರ್ಜಿಸಿದ ಸಿದ್ದರಾಮಯ್ಯ

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

ಮುಂದಿನ ಸುದ್ದಿ
Show comments