Select Your Language

Notifications

webdunia
webdunia
webdunia
webdunia

ಎಂ.ಪಿ.ಕುಮಾರಸ್ವಾಮಿ ವಿಷಯಕ್ಕೆ ಸಿಡಿಮಿಡಿಗೊಂಡ ಯಡಿಯೂರಪ್ಪ,

Yeddyurappa burst out on MP Kumaraswamy issue
bangalore , ಗುರುವಾರ, 13 ಏಪ್ರಿಲ್ 2023 (14:40 IST)
ಎಲ್ಲಾ ಟಿಕೆಕ್ ಘೋಷಣೆಯಾಗಿದೆ.ಸಹಜವಾಗಿ ಒಂದೆರಡು ಕಡೆ ಅಸಮಾಧಾನ ಇದೆ.ಅವರನ್ನು ಕರೆದು ಮಾತನಾಡುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
 
ಅಲ್ಲದೇ ಎಲ್ಲ ಸರಿ ಹೋಗುತ್ತದೆ ಎಂದು ಹೇಳಿದ್ದು ,ಈ ವೇಳೆ ಎಂ.ಪಿ.ಕುಮಾರಸ್ವಾಮಿ ವಿಷಯಕ್ಕೆ ಸಿಡಿಮಿಡಿಗೊಂಡಿದ್ದಾರೆ,ಕುಮಾರಸ್ವಾಮಿಗೆ ಏನು ಕಡಿಮೆಯಾಗಿದೆ.ಅವನಿಗೆ ಪಕ್ಷ ಎಲ್ಲ ಕೊಟ್ಟಿದೆ.ನಾನು ಅವನನ್ನು ಕರೆದು ಮಾತನಾಡುತ್ತೇನೆ.ಲಕ್ಷ್ಮಣ ಸವದಿ ವಿಷಯವೂ ಅಷ್ಟೆ ಮಾತನಾಡುತ್ತೇನೆ.ಎಲ್ಲ ಸರಿಹೋಗುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಬ್ಬನ್ ಪಾರ್ಕ್‌ನಲ್ಲಿ ಖಾಸಗಿ ಕಟ್ಟಡಗಳ ನಿರ್ಮಾಣಕ್ಕೆ ತೀವ್ರ ವಿರೋಧ