Select Your Language

Notifications

webdunia
webdunia
webdunia
webdunia

ಬಿಜೆಪಿ ನಾಯಕ ಪದ್ಮರಾಜ್ ಕಾಂಗ್ರೆಸ್‌ ಸೇರ್ಪಡೆ

ಬಿಜೆಪಿ ನಾಯಕ ಪದ್ಮರಾಜ್ ಕಾಂಗ್ರೆಸ್‌ ಸೇರ್ಪಡೆ
bangalore , ಗುರುವಾರ, 13 ಏಪ್ರಿಲ್ 2023 (13:54 IST)
ಬಸವೇಶ್ವರರ ನಗರದ ಬಿಜೆಪಿ ನಾಯಕ ಮಾಜಿ ಕಾರ್ಪೊರೇಟ್ ರಾಗಿದ್ದ ಪದ್ಮರಾಜ್ ಹಾಗೂ ಅವರ ಕಾರ್ಯಕರ್ತರು ಪಕ್ಷ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಆದರು.ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಮತ್ತು ,ವಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಷಕ್ಕೆ ಬರಮಾಡಿಕೊಂಡರು ಈ ವೇಳೆ ಮಾತನಡಿ ಡಿಕೆಶಿವಕುಮಾರ್  15 ವರ್ಷದಿಂದ ನಾನು ಸಿದ್ದರಾಮಯ್ಯ ಅವರು ಗಾಳ ಹಾಕ್ತಾನೆ ಇದ್ವಿ ಆ ಗಾಳಕ್ಕೆ ಬಿದ್ದಿರಲಿಲ್ಲಾ ಇವತ್ತು ಗಾಳಕ್ಕೆ ಬಿದ್ದಿದ್ದಾರೆ.ಬಿಜೆಪಿಯ ಹಲವಾರು ನಾಯಕರು ಕಾಂಗ್ರೆಸ್‌ ಪಕ್ಷಕ್ಕೆ ಸೇರುತ್ತಿದ್ದಾರೆ.ಹೊಸ ಗಾಳಿ ಬಿಸುತ್ತಿದೆ.ಮುಂದೆ ಆಶ್ಚರ್ಯಕರ ಹೆಸರುಗಳು ಬರುತ್ತೇವೆ ನಾನು ಈಗಲೇ ಹೇಳುವುದಿಲ್ಲ ಎಂದು ಹೊಸ ಬಾಂಬ್ ಸ್ಫೊಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಲ ಆಟೋಗಳ ಮೇಲೆ ಇನ್ನೂ ಕಂಡುಬರುತ್ತಿದೆ ಪಕ್ಷದ ಪೋಸ್ಟರ್