Webdunia - Bharat's app for daily news and videos

Install App

೫೦೭೯ರಲ್ಲಿ ಅಂತ್ಯವಾಗಲಿದೆಯಾ ಜಗತ್ತು..!? ಬಾಬಾ ವಂಗಾ ಭವಿಷ್ಯವಾಣಿ ನಿಜವಾಗುತ್ತಾ…?

geetha
ಬುಧವಾರ, 6 ಮಾರ್ಚ್ 2024 (14:22 IST)
ಬೆಂಗಳೂರು-ಬಾಬಾ ವಂಗಾ ಈ ಭವಿಷ್ಯವಾಣಿ ಇಡೀ ಜಗತ್ತಿನ ಕುತೂಲವನ್ನು ಕೆರಳಿಸಿದೆ. ಬಹುತೇಕ ಬಾಬಾ ವಂಗಾ ಹೇಳಿದ ಎಲ್ಲಾ ಭವಿಷ್ಯವಾಣಿಗಳು ಅಕ್ಷರಶಃ ನಿಜವಾಗಿವೆ…. ಹಾಗೇ ನೋಡಿದರೆ ಕ್ಷಣಕ್ಕೊಂದು, ದಿನಕ್ಕೊಂದು ವಿದ್ಯಮಾನಗಳ ಬಗ್ಗೆ ಇದೇ ಬಾಬಾ ವಂಗಾ ಭವಿಷ್ಯವಾಣಿಗಳು ಹಿಂಟ್ ಕೊಡ್ತಾನೆ ಇರುತ್ತೆ ಕೂಡ..!ಈ ಹಿಂದೆ ಈ ಜಗತ್ತು ಇಂತಹದ್ದೆ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕತ್ತೆ, ಹೀಗೆ ಆಗುತ್ತೆ, ಹಾಗೆ ಹೀಗೆ ಅಂತೆಲ್ಲಾ ಫುಲ್ ಡಿಟೈಲ್ ಆಗಿ ಭವಿಷ್ಯವಾಣಿಯನ್ನು ನುಡಿದಿದ್ದ ಇದೇ ಬಾಬಾ ವಂಗಾ ಮಾತು ಬಹುತೇಕ ಸತ್ಯವಾಗಿದೆ.
 
ಇದೀಗ ಮತ್ತೆ ಅದೇ ಟಾಪಿಕ್ ಮುನ್ನಲೆಗೆ ಬಂದೇ ಬಿಟ್ಟಿದೆ…. ವಂಗಾ ಇನ್ನೂ ಹಲವು ವಿದ್ಯಮಾನಗಳು ಇಡೀ ಜಗತ್ತನ್ನು ಭಾದಿಸಲಿದೆ ಅಂತ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಬಟ್ ವಂಗಾ ಇದೀಗ ಬದುಕಿಲ್ಲ, ಆದರೂ ಇದ್ಯಾಗೆ ಸಾಧ್ಯ ಅಂತ ನಿಮ್ಮ ತಲೆಯಲ್ಲಿ ಗಿರಕಿ ಹೊಡೆಯಬಹುದು..?
 
ಹೌದು ಬಾಬಾ ವಂಗಾ ಇದೀಗ ಬೌತಿಕವಾಗಿ ಜನರ ಮಧ್ಯೆ ಇಲ್ಲ ನಿಜ.. ಹಾಗಾಂತ ಈ ವೃದ್ದೆ ಮಹಿಳೆ ತನ್ನ ಭವಿಷ್ಯವಾಣಿಗಳನ್ನು ಈ ಹಿಂದೆಯೇ ಬರೆದಿಟ್ಟು, ತಮ್ಮ ಆಪ್ತರ ಬಳಿ ಬಿಟ್ಟು ಹೋಗಿದ್ದರು… ಹಾಗಾಗಿ ಕಾಲಾನುಕ್ರಮವಾಗಿ ಒಂದೊಂದೆ ಭವಿಷ್ಯವಾಣಿಗಳು ಜಗತ್ತಿನ ಎದುರು ಬಂದು ಹೋಗ್ತಿವೆ ಅಷ್ಟೇ..? ಬಾಬಾ ವಂಗಾ ಹೇಳಿದ ಬಹುತೇಕ ಹಿಂದಿನ ಭವಿಷ್ಯವಾಣಿಗಳು ಹೆಚ್ಚು ಕಡಿಮೆ ಇವರೇ ಹೇಳಿದಾಗೆ ನಡೆದಿದೆ.. ಹಾಗಾಗಿ ವಂಗಾ ಹೇಳಿದ ಭವಿಷ್ಯವಾಣಿಗಳ ಬಗ್ಗೆ ಇಡೀ ಜಗತ್ತಿಗೆ ಅದೇನೋ ಕುತೂಹಲ..!??
 
ಜಾಗತಿಕವಾಗಿ ಬಾಬಾ ವಂಗಾ ಹೇಳಿದ ಭವಿಷ್ಯವಾಣಿಗಳ ಕುರಿತು ದೊಡ್ಡ ಮಟ್ಟದ ತಲ್ಲಣ ಸೃಷ್ಟಿ ಆಗ್ತಿದೆ.. ಹಾಗೆ ಹಿಂದಿನ ರ್ಷದ ಬಗ್ಗೆ ಈಕೆಯೂ ಹೇಳಿದ್ದ ಆಲ್ಮೊಸ್ಟ್ ಭವಿಷ್ಯಗಳು ನಡೆದು ಹೋಗಿವೆ.. ಸುನಾಮಿ, ಪ್ರವಾಹ, ಯುದ್ಧ, ಜೈವಿಕ ವೈರಸ್, ಆ ಸಾವು, ಇನ್ಯಾವುದೋ ದೇಶದ ಜನರ ನೋವು.. ಹೀಗೆ ಹೇಳುತ್ತಾ ಹೋದ್ರೆ, ಕಥೆನೇ ಮುಗಿಯೆಲ್ಲಾ ಅಷ್ಟಿದೆ ಅಸಲಿ ಮ್ಯಾಟರ್……!??
 
ಫಾಸ್ಟ್ ಏನೆಲ್ಲಾ ಆಗಿದೆ ಅನ್ನೋದರ ಬಗ್ಗೆ ನಾವು ಮಾತಾಡೋದಕ್ಕಿಂತ, ಫ್ಯೂಚರ್ನಲ್ಲಿ ಇದೇ ಬಾಬಾ ವಂಗಾ ಹೇಳಿದ ಹಾಗೇ ಏನೆಲ್ಲಾ ನಡೆದು ಹೋಗಬಹುದು ಅನ್ನೋದನ್ನ ಅಗತ್ಯವಾಗಿ ರ್ಚೆ ಮಾಡಬೇಕಾಗಿದ ಹಾಗಾದರೆ ೨೦೨೪ರಲ್ಲಿ ಜಗತ್ತು ಏನೆಲ್ಲಾ ಸಮಸ್ಯೆಗಳ ಮಧ್ಯೆ ಒದ್ದಾಡಲಿದೆ. ಯಾವೆಲ್ಲಾ ಘಟನಾವಳಿಗಳು ಜಾಗತಿಕವಾಗಿ ತಲ್ಲಣವನ್ನು ಸೃಷ್ಟಿಸಬಹುದು ಅನ್ನೋದೇ ಈಗ ವಾಂಗಾ ಹೇಳಿರುವ ಆ ಭವಿಷ್ಯವಾಣಿಯಲ್ಲಿ ಗೊತ್ತಾಗಿದೆ..!??
 
ಹೌದು.. ೨೦೨೪ರಲ್ಲಿ ಜಗತ್ತು ಹಲವು ಘೋರವಾದ ವಿದ್ಯಮಾನಕ್ಕೆ ಸಾಕ್ಷಿ ಆಗಲಿದೆ ಅನ್ನೋದು ಬಾಬಾ ವಂಗಾ ನುಡಿದಿರುವ ಭವಿಷ್ಯ ಹೇಳ್ತಿದೆ.. ಅದರಲ್ಲೂ ಪುಟಿನ್ ಹತ್ಯೆ ನಡೆಯಬಹುದು ಅನ್ನುವ ಮ್ಯಾಟರ್ನಿಂದ ಹಿಡಿದು, ಸೈಬರ್ದಾಳಿಯವರೆಗೂ ಏನೆಲ್ಲಾ ಆಗಬಹುದು ಅನ್ನೋದನ್ನು ಬಾಬಾ ಹೇಳಿದ್ದಾರೆ..?
 
ಅದೇ ರೀತಿಯಾಗಿ ೨೦೨೪ಲ್ಲಿ ರಷ್ಯಾದ ಅಧ್ಯಕ್ಷರನ್ನು ಹತ್ಯೆ ಮಾಡಲಾಗುತ್ತೆ ಅನ್ನೊದು ವಂಗಾ ಭವಿಷ್ಯದಲ್ಲಿ ಬಲವಾಗಿ ಹೇಳಲಾಗ್ತಿದೆ… ಹಾಗೆ ನೋಡಿದರೆ ಈಗಾಗಲೇ ಪುಟಿನ್ ರ್ಡರ್ಗೆ ಸ್ಕೆಚ್ ಕೂಡ ಹಾಕಲಾಗಿತ್ತು.. ಪುಟಿನ್ ಮನೆಯನ್ನೆ ಟರ್ಗೆಟ್ ಮಾಡಿ ಇಂತಹದೊಂದು ವಿಫಲ ಯತ್ನ ಮಾಡಲಾಗಿತ್ತು ಅನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ..? ಅದೇ ರೀತಿಯಾಗಿ ಜಗತ್ತಿನಲ್ಲಿ ಅತಿ ದೊಡ್ಡ ವಿಕೋಪ ಸಂಭವಿಸುವ ಮುನ್ಸೂಚನೆಯನ್ನು ಕೊಟ್ಟಿದ್ದಾರೆ ಬಾಬಾ ವಂಗಾ..?
 
೫೦೭೯ರಲ್ಲಿ ಅಂತ್ಯವಾಗಲಿದೆಯಾ ಜಗತ್ತು..!?ಬೆಲ್ಜಿಯಂ ಬಾಬಾ.! ಇದೊಂದು ಸತ್ಯವನ್ನಾ ಹೇಳಿ ಹೋಗಿದ್ದಾರೆ ಅಂತೆ..! ಅದು ನಿಜವೂ ಆಗುತ್ತಂತೆ..! ಅರೇ ಅದೆನಪ್ಪಾ ಆ ಸತ್ಯ ಅನ್ಕೋಂಡ್ರಾ.! ಅದೇ ೫೦೭೯ರಲ್ಲಿ ಆಗಲಿರುವ ನಿಜ..!
 
ಬಾಬಾ ವಂಗಾ ಈಗ ಬದುಕಿಲ್ಲ..! ನಿಜ…. ಆದ್ರೆ ಬದುಕ್ಕಿದ್ದಾಗ ೫೦೭೯ರ ಭವಿಷ್ಯವನ್ನಾ ತನ್ನ ಅನುಯಾಯಿಗಳ ಬಳಿ ಹೇಳಿದ್ರಂತೆ ವಂಗಾ..! ಅರೇ ಅದೆನಪ್ಪಾ ೫೦೭೯ರಲ್ಲಿ ಆಗೋದು..! ಜಗತ್ತು ಕೊನೆಯಾಗುತ್ತೆ..! ಎಲ್ಲವೂ ಅಂತ್ಯವಾಗುತ್ತೆ..! ಇದೇ ಭವಿಷ್ಯವಾಣಿಯನ್ನ ಬಾಬಾ ವಂಗಾ ಸಾಯುವ ಮುನ್ನ ಬರೆದಿಟ್ಟು ಹೋಗಿರೊ ರಣಭಯಂಕರ ಭವಿಷ್ಯವಾಣಿ. ಅದೇ ೫೦೭೯ರ ಭವಿಷ್ಯ..!
 
೫೦೭೯ಕ್ಕೆ ಜಗತ್ತು ಅಂತ್ಯವಾಗಲಿದೆಯಾ. ಬಾಬಾ ವಂಗಾ ಹೇಳಿ ಹೋಗಿರೋ ಆ ಭವಿಷ್ಯ ನಿಜವೇ ಆಗೋಗುತ್ತಾ..!? ಹೀಗಾಗೋದನ್ನ ಯಾರಿಂದಲೂ ತಡೆಯೋದಕ್ಕೆ ಆಗೋದೇ ಇಲ್ವಾ..! ನಾಟ್ಶ್ಯೂರ್ .೫೦೭೯ರಲ್ಲಿ ಜಗತ್ತು ವಿನಾಶವಾಗುತ್ತೆ..! ಹಾಗಾಂತ ಭವಿಷ್ಯವಾಣಿಯನ್ನ ಹೇಳಿ ಹೋಗಿದ್ದಾರೆ ಅಂತೆ ಬಾಬಾ ವಂಗಾ..! ಈ ಮಾತನ್ನು ನಂಬಲೆಬೇಕು ಅಂತಾ ಹೇಳ್ತಿದ್ದಾರೆ ಬಹುತೇಕ ಮಂದಿ.!
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments