Webdunia - Bharat's app for daily news and videos

Install App

ಸಿದ್ದರಾಮಯ್ಯ ಮೊದಲು ಬೇರೆಯವರಿಗೆ ಸಿಎಂ ಆಗುವ ಭಾಗ್ಯ ಕೊಡ್ತಾರಾ..??- ರವಿಕುಮಾರ್

Webdunia
ಸೋಮವಾರ, 24 ಜುಲೈ 2023 (15:02 IST)
ಡಿಕೆಶಿ ಆಪರೇಷನ್ ಹೇಳಿಕೆಗೆ‌  ಎಂಎಲ್ ಸಿ ರವಿಕುಮಾರ್ ತಿರುಗೇಟು ನೀಡಿದ್ದಾರೆ.ಡಿಕೆಶಿ, ಸಿದ್ದರಾಮಯ್ತ ಅವರನ್ನ ಕೇಳ್ತೇನೆ.ಹಿಂದುಳಿದ ನಾಯಕ ಅಂದ್ರೆ ಸಿದ್ದರಾಮಯ್ಯ ಒಬ್ಬರೇನಾ..?ಬಿಕೆ ಹರಿ ಪ್ರಸಾದ್ ರಾಷ್ಟ್ರದ ಪ್ರಧಾನ ಕಾರ್ಯದರ್ಶಿ ಆಗಿ‌ಕೆಲಸ ಮಾಡಿದ್ದಾರೆ.ಪರಿಷತ್ ನಲ್ಲಿ ‌ವಿಪಕ್ಣ‌ ನಾಯಕನಾಗಿ‌ಕೆಲಸ ಮಾಡಿದ್ದಾರೆ.ಅವರನ್ನ ಸಾಮಾನ್ಯ ವ್ಯಕ್ತಿಯಂತೆ ನೋಡ್ತಿದಾರೆ.ನಮಗೆ ಸಿಎಂ ಆಗೋಕೆ‌ ಅವಕಾಶ ಇಲ್ಲ ಅಂತಾ ಅನೇಕ ನಾಯಕರೂ ಹೇಳ್ತಿದಾರೆ.ಹರಿಪ್ರಸಾದ್  ಅವರನ್ನ ಸಾಮಾನ್ಯ ವ್ಯಕ್ತಿಯಂತೆ ನೋಡ್ತಿದಾರೆ.
 
ಅಲ್ಲದೇ ನಾನು‌ಕೇಳ್ತೇನೆ?ಸಿದ್ದರಾಮಯ್ಯ ಅವರಿಂದ ಪಾರ್ಟಿಗೆ‌ ಕಾಂಟ್ರಿಬೂಷನ್ ಏನು?ಅವರ‌ ಬಂದಮೇಲೆ ಅನೇಕ ಮಂದಿಗೆ ಮಂತ್ರಿ ಸ್ಥಾನ ಮಿಸ್‌ಆಯ್ತ.ಕುಮಾರಸ್ವಾಮಿ ಅಲ್ಲಿ ಹೋಗಿ ಸರ್ಕಾರ ಬೀಳಿಸ್ತಾರೆ‌ ಅಂದ್ರೆ ನಾನು‌ ನಂಬೋದಿಲ್ಲ.ಬಿಕೆ ಹರಿಪ್ರಸಾದ್‌ಗೆ ಮಂತ್ರಿ‌ಭಾಗ್ಯ‌ ಕೊಡ್ತಾರಾ? ಸಿದ್ದರಾಮಯ್ಯ ಅವರು.ಮೊದಲು ಬಿ.ಕೆ ಹರಿಪ್ರಸಾದ್ ಗೆ ಆದಂತಹ ಸಮಸ್ಯೆ ಬಗೆಹರಿಸಿ.ಸಿದ್ದರಾಮಯ್ಯ ಮೊದಲು ಬೇರೆಯವರಿಗೆ ಸಿಎಂ ಆಗುವ ಭಾಗ್ಯ ಕೊಡ್ತಾರಾ..??ಬಿ‌.ಕೆ ಹರಿಪ್ರಸಾದ್ ಗೆ ಮಂತ್ರಿ ಭಾಗ್ಯ ಕೊಡ್ತಾರಾ..?ಇದಕ್ಕೆ ಮೊದಲು ಡಿಸಿಎಂ ಡಿ.ಕೆ ಶಿವಕುಮಾರ್ ಉತ್ತರ ಕೊಡ್ಲಿ ಅಂತಾ ಎಂ ಎಲ್ ಸಿ ರವಿಕುಮಾರ್ ಡಿಕೆಶಿ,ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಇಂದು ಈ ಜಿಲ್ಲೆಗಳಿಗೆ ಭಾರೀ ಮಳೆ, ಹವಾಮಾನ ಇಲಾಖೆಯ ಎಚ್ಚರಿಕೆ ಗಮನಿಸಿ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments