Select Your Language

Notifications

webdunia
webdunia
webdunia
webdunia

ಶಾಸಕಿ ಅಂಜಲಿ ನಿಂಬಾಳ್ಕರ್ ಲಾರಿ ಚಾಲಕನನ್ನು ತರಾಟೆ ತೆಗೆದುಕೊಂಡಿದ್ಯಾಕೆ?

ಶಾಸಕಿ ಅಂಜಲಿ ನಿಂಬಾಳ್ಕರ್ ಲಾರಿ ಚಾಲಕನನ್ನು ತರಾಟೆ ತೆಗೆದುಕೊಂಡಿದ್ಯಾಕೆ?
ಬೆಳಗಾವಿ , ಸೋಮವಾರ, 19 ಆಗಸ್ಟ್ 2019 (10:30 IST)
ಬೆಳಗಾವಿ: ಲಾರಿ ಚಾಲಕನೊಬ್ಬನು ಮಾಡಿದ ಕೆಲಸವೊಂದಕ್ಕೆ ಕೋಪಗೊಂಡ  ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆ ಖಾನಾಪುರ ಹೊರವಲಯದಲ್ಲಿ ಹಾನಿಗೊಳಗಾದ ಸೇತುವೆವೊಂದರ ಮೇಲೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಆದರೆ ಆ ಸೇತುವೆಯ  ಮೇಲೆ ಚಾಲಕನೊಬ್ಬ ಲಾರಿ ಚಾಲನೆ ಮಾಡಿದ್ದಾನೆ.

ಇದರಿಂದ ಕೋಪಗೊಂಡ ಶಾಸಕಿ ಅಂಜಲಿ ನಿಂಬಾಳ್ಕರ್  ಸಣ್ಣ ಸೇತುವೆ ಮೇಲೆ ಹೇಗೆ ಲಾರಿ ಚಾಲನೆ ಮಾಡಿದೆ. ಗೊತ್ತಾಗಲ್ವಾ? ಎಂದು ಲಾರಿಯಿಂದ ಚಾಲಕನನ್ನು ಕೆಳಗಿಳಿಸಿ ಒಂದು ತಿಂಗಳ ಕಾಲ ನಿನ್ನ ಲಾರಿಯನ್ನು ಇಲ್ಲೇ ನಿಲ್ಲಿಸುತ್ತೇನೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಮತ್ತು ಪ್ರಧಾನಿ ಮೋದಿಗೆ ಅವಮಾನ ಮಾಡಿದ ಪ್ರತಿಭಟನಾಕಾರರಿಗೆ ತಕ್ಕ ಉತ್ತರ ಕೊಟ್ಟ ಬಿಜೆಪಿ ನಾಯಕಿ