Select Your Language

Notifications

webdunia
webdunia
webdunia
webdunia

ಜನತೆಗೆ ಆಹಾರ ಕಿಟ್ ನೀಡದೆ ಸಚಿವ ಪ್ರಭು ಚೌಹಾಣ್ ಹೊರನಡೆದಿದ್ದೇಕೆ?

ಜನತೆಗೆ ಆಹಾರ ಕಿಟ್ ನೀಡದೆ ಸಚಿವ ಪ್ರಭು ಚೌಹಾಣ್ ಹೊರನಡೆದಿದ್ದೇಕೆ?
ಬೀದರ್ , ಶುಕ್ರವಾರ, 8 ಮೇ 2020 (11:17 IST)
ಬೀದರ್ : ಬೀದರ್ ನಲ್ಲಿ ಆಹಾರ ಕಿಟ್ ಗೆ ಜನತೆ ಮುಗಿಬಿದ್ದಿದ್ದು, ಸಾಮಾಜಿಕ ಅಂತರಕ್ಕೆ ಡೋಂಟ್ ಕೇರ್ ಎಂದಿದ್ದಾರೆ ಎನ್ನಲಾಗಿದೆ.


ಲಾಕ್ ಡೌನ್ ಹಿನ್ನಲೆಯಲ್ಲಿ ಸಚಿವ ಪ್ರಭು ಚೌಹಾಣ್ ಅವರು ಜನತೆ  ಆಹಾರ ಕಿಟ್ ಹಂಚಿಕೆ ಮಾಡಿದ್ದಾರೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೂರಾರು ಮಂದಿ ಒಂದೇ ಕಡೆ ಜಮಾಯಿಸಿದ್ದಾರೆ.  ಜನರ ಬೇಜವಬ್ದಾರಿತನ ನೋಡಿ ಬೇಸರಗೊಂಡ ಸಚಿವ ಪ್ರಭು ಚೌಹಾಣ್ ಅವರು ಅಲ್ಲಿಂದ  ಹೊರನಡೆದಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ದಿನದಿಂದ ದಿನಕ್ಕೆ ಸೋಂಕು ಹೆಚ್ಚಳ; ಬೆಂಗಳೂರಿಗೆ ಕಂಟಕವಾದ ಪಾದರಾಯನಪುರ