Select Your Language

Notifications

webdunia
webdunia
webdunia
webdunia

ಜನರಿಗೆ ಆಹಾರ ಕಿಟ್ ಕೊಡಲು ಕಮಿಷನ್ ಕೇಳಿದ ತಿಪಟೂರು ಶಾಸಕ ಬಿಸಿ ನಾಗೇಶ್

ಜನರಿಗೆ ಆಹಾರ ಕಿಟ್ ಕೊಡಲು ಕಮಿಷನ್ ಕೇಳಿದ ತಿಪಟೂರು ಶಾಸಕ ಬಿಸಿ ನಾಗೇಶ್
ಬೆಂಗಳೂರು , ಬುಧವಾರ, 29 ಏಪ್ರಿಲ್ 2020 (12:10 IST)
ಬೆಂಗಳೂರು : ಜನರಿಗೆ ಆಹಾರ ಕಿಟ್ ಕೊಡಲು ಕಮಿಷನ್ ಕೇಳಿದ ಆರೋಪ ಇದೀಗ ತಿಪಟೂರು ಶಾಸಕ ಬಿಸಿ ನಾಗೇಶ್ ವಿರುದ್ಧ ಕೇಳಿಬಂದಿದೆ.


ಶಾಸಕ ಬಿಸಿ ನಾಗೇಶ್ ಕಿಟ್ ಕೇಳಿದ್ದಕ್ಕೆ 20% ಕಮಿಷನ್ ಗೆ ಡಿಮ್ಯಾಂಡ್ ಮಾಡದ್ದಾರಂತೆ. ನಿಮಗೆಲ್ಲಾ ಕೆಲಸ ಕೊಡಿಸಿದ್ದೇನೆ. ಬೇರೆಯವರಂತೆ ಕಮಿಷನ್  ಪಡೆದಿಲ್ಲ.  ಇನ್ಮುಂದೆ ಎಲ್ಲಾ ಅಭಿವೃದ್ಧಿ ಕಾರ್ಯಕ್ಕೂ ಕಮಿಷನ್ ಕೊಡ್ಬೇಕು. ಎಲ್ಲಾ ಶಾಸಕರಂತೆ ನನಗೂ 20% ಕಮಿಷನ್ ಕೊಡಬೇಕು ಎಂದು ತಿಪಟೂರು ಕ್ಷೇತ್ರದ ಗ್ರಾಮವೊಂದರ ನಿವಾಸಿ ಜೊತೆ ಶಾಸಕ ಬಿಸಿ ನಾಗೇಶ್ ಮೊಬೈಲ್ ನಲ್ಲಿ ಮಾತನಾಡಿದ್ದರೆನ್ನಲಾದ ಆಡಿಯೋ  ಸಂಭಾಷಣೆ ಇದೀಗ ಫುಲ್ ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊಪ್ಪಳದಲ್ಲಿ ಲಾಕ್ ಡೌನ್ ಸಡಿಲಿಕೆಗೆ ಭಾರೀ ವಿರೋಧ