Webdunia - Bharat's app for daily news and videos

Install App

ಜಲ ದಿಗ್ಭಂಧನಕ್ಕೆ ದೇವರೇ ಹೆದರಿ ಮಾಡಿದ್ದೇನು? ನಿಜಕ್ಕೂ ಇದು ಪವಾಡ

Webdunia
ಸೋಮವಾರ, 24 ಜೂನ್ 2019 (15:45 IST)
ಜಲ ದಿಗ್ಭಂಧನಕ್ಕೆ ದೇವರು ಹೆದರಿದ್ದಾನೆ.

ಜಲ ದಿಗ್ಭಂಧನಕ್ಕೆ ಹೆದರಿ ಮಳೆಯನ್ನು ಕರುಣಿಸಿದ್ದಾನೆ ದೇವರು. ಹೀಗಂತ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಜಲ ದಿಗ್ಭಂಧನದಿಂದ ಮುಕ್ತಿಕಂಡಿದೆ ಸೂರ್ಯನಾರಾಯಣ ದೇವರು.

ಬೆಳಗಾವಿ ಜಿಲ್ಲೆಯ ಎಂ ಕೆ ಹುಬ್ಬಳ್ಳಿ ಪಟ್ಟಣದಲ್ಲಿ ಜಲ ದಿಗ್ಭಂಧನಕ್ಕೆ ಒಳಗಾಗಿದ್ದ ಸೂರ್ಯನಾರಾಯಣ ದೇವರು. ಮಳೆಗಾಗಿ ಪ್ರಾರ್ಥಿಸಿ  ಸೂರ್ಯನಾರಾಯಣ ದೇವರನ್ನು ಜಲ ದಿಗ್ಭಂಧನ ಹಾಕಿದ್ದ ಗ್ರಾಮಸ್ಥರು. ಸೂರ್ಯನಾರಾಯಣ ದೇವರ ಗರ್ಭ ಗುಡಿಯೊಳಗೆ ನೀರು ತುಂಬಿ ದೇವಸ್ಥಾನ  ಬಾಗಿಲು ಮುಚ್ಚಿದ್ದರು ಗ್ರಾಮಸ್ಥರು. ಕಳೆದ ಏಳು ದಿನಗಳಿಂದ ಜಲ ದಿಗ್ಭಂಧನದಲ್ಲಿದ್ದರು ಸೂರ್ಯನಾರಾಯಣ ದೇವರು.

ಮಳೆ ಕರುಣಿಸಿದ ಹಿನ್ನೆಲೆ ಇಂದು ಜಲ ದಿಗ್ಭಂಧನ ದಿಂದ ಮುಕ್ತಿ ನೀಡಿ ದೇವಸ್ಥಾನ  ದ್ವಾರ ತೆಗೆದಿದ್ದಾರೆ ಗ್ರಾಮಸ್ಥರು. ದೇವರಿಗೆ ವಿಶೇಷ ಪೂಜೆ, ಅಭಿಷೇಕ ಮಾಡಿ ಹರಕೆ ತೀರಿಸಿದ್ದಾರೆ ಗ್ರಾಮಸ್ಥರು.

ಎಂ ಕೆ ಹುಬ್ಬಳ್ಳಿ, ಕಿತ್ತೂರು, ಬೆಳಗಾವಿ ಸೇರಿದಂತೆ  ಜಿಲ್ಲೆಯ ಹಲವು ಕಡೆ  ಕಳೆ ಎರಡು ದಿನಗಳಿಂದ ಮಳೆಯಾಗುತ್ತಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Plane Crash: ಮೃತದೇಹಗಳನ್ನು ಗುರುತಿಸುವುದು ಹೇಗೆ ಇಲ್ಲಿದೆ ಪ್ರಕ್ರಿಯೆ

ಇದ್ದಕ್ಕಿದ್ದಂತೆ ಇಂದು ಚಿನ್ನಸ್ವಾಮಿ ಕಾಲ್ತುಳಿತ ವಿರೋಧಿಸಿ ಬಿಜೆಪಿ ಪ್ರತಿಭಟನೆ ಹಿಂಪಡೆದಿದ್ದೇಕೆ

Indore: ರಾಜ ರಘುವಂಶಿ ಜೊತೆ ಇನ್ನೊಬ್ಬ ಮಹಿಳೆಯ ಹತ್ಯೆಗೆ ಸೋನಂ ಆಂಡ್ ಗ್ಯಾಂಗ್ ಸ್ಕೆಚ್ ಹಾಕಿದ್ದೇಕೆ

Air India Plane crash: ಜೀವ ಉಳಿಸಿಕೊಳ್ಳಲು ಹಾಸ್ಟೆಲ್ ಕಟ್ಟಡದಿಂದ ಹಾರಿದ ವಿದ್ಯಾರ್ಥಿಗಳು video

Air India Plane crash: ವಿಮಾನ ದುರಂತದಲ್ಲಿ ಮನುಷ್ಯರೇ ಭಸ್ಮವಾದರೂ ಇದೊಂದು ವಸ್ತು ಹಾಗೆಯೇ ಇತ್ತು video

ಮುಂದಿನ ಸುದ್ದಿ
Show comments