Webdunia - Bharat's app for daily news and videos

Install App

ಜಲ ದಿಗ್ಭಂಧನಕ್ಕೆ ದೇವರೇ ಹೆದರಿ ಮಾಡಿದ್ದೇನು? ನಿಜಕ್ಕೂ ಇದು ಪವಾಡ

Webdunia
ಸೋಮವಾರ, 24 ಜೂನ್ 2019 (15:45 IST)
ಜಲ ದಿಗ್ಭಂಧನಕ್ಕೆ ದೇವರು ಹೆದರಿದ್ದಾನೆ.

ಜಲ ದಿಗ್ಭಂಧನಕ್ಕೆ ಹೆದರಿ ಮಳೆಯನ್ನು ಕರುಣಿಸಿದ್ದಾನೆ ದೇವರು. ಹೀಗಂತ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಜಲ ದಿಗ್ಭಂಧನದಿಂದ ಮುಕ್ತಿಕಂಡಿದೆ ಸೂರ್ಯನಾರಾಯಣ ದೇವರು.

ಬೆಳಗಾವಿ ಜಿಲ್ಲೆಯ ಎಂ ಕೆ ಹುಬ್ಬಳ್ಳಿ ಪಟ್ಟಣದಲ್ಲಿ ಜಲ ದಿಗ್ಭಂಧನಕ್ಕೆ ಒಳಗಾಗಿದ್ದ ಸೂರ್ಯನಾರಾಯಣ ದೇವರು. ಮಳೆಗಾಗಿ ಪ್ರಾರ್ಥಿಸಿ  ಸೂರ್ಯನಾರಾಯಣ ದೇವರನ್ನು ಜಲ ದಿಗ್ಭಂಧನ ಹಾಕಿದ್ದ ಗ್ರಾಮಸ್ಥರು. ಸೂರ್ಯನಾರಾಯಣ ದೇವರ ಗರ್ಭ ಗುಡಿಯೊಳಗೆ ನೀರು ತುಂಬಿ ದೇವಸ್ಥಾನ  ಬಾಗಿಲು ಮುಚ್ಚಿದ್ದರು ಗ್ರಾಮಸ್ಥರು. ಕಳೆದ ಏಳು ದಿನಗಳಿಂದ ಜಲ ದಿಗ್ಭಂಧನದಲ್ಲಿದ್ದರು ಸೂರ್ಯನಾರಾಯಣ ದೇವರು.

ಮಳೆ ಕರುಣಿಸಿದ ಹಿನ್ನೆಲೆ ಇಂದು ಜಲ ದಿಗ್ಭಂಧನ ದಿಂದ ಮುಕ್ತಿ ನೀಡಿ ದೇವಸ್ಥಾನ  ದ್ವಾರ ತೆಗೆದಿದ್ದಾರೆ ಗ್ರಾಮಸ್ಥರು. ದೇವರಿಗೆ ವಿಶೇಷ ಪೂಜೆ, ಅಭಿಷೇಕ ಮಾಡಿ ಹರಕೆ ತೀರಿಸಿದ್ದಾರೆ ಗ್ರಾಮಸ್ಥರು.

ಎಂ ಕೆ ಹುಬ್ಬಳ್ಳಿ, ಕಿತ್ತೂರು, ಬೆಳಗಾವಿ ಸೇರಿದಂತೆ  ಜಿಲ್ಲೆಯ ಹಲವು ಕಡೆ  ಕಳೆ ಎರಡು ದಿನಗಳಿಂದ ಮಳೆಯಾಗುತ್ತಿದೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments