Select Your Language

Notifications

webdunia
webdunia
webdunia
webdunia

ಯಾರೇ ತಪ್ಪು ಮಾಡಿದರೂ ಬಿಡುವುದಿಲ್ಲ ತನಿಖೆ ಮಾಡಿಸಲಾಗುವುದು-ರಾಮಲಿಂಗ ರೆಡ್ಡಿ

ಯಾರೇ ತಪ್ಪು ಮಾಡಿದರೂ ಬಿಡುವುದಿಲ್ಲ ತನಿಖೆ ಮಾಡಿಸಲಾಗುವುದು-ರಾಮಲಿಂಗ ರೆಡ್ಡಿ
bangalore , ಸೋಮವಾರ, 31 ಜುಲೈ 2023 (16:10 IST)
ಬಿಎಂಟಿಸಿ ಎಂಡಿ, ನಿರ್ದೇಶಕರ ನಕಲಿ ಸಹಿ ಮಾಡಿ ಲಕ್ಷ ಲಕ್ಷ ವಂಚನೆ ಮಾಡಿರೋ ಬಗ್ಗೆ ನನ್ನ ಗಮನಕ್ಕೆ ಬಂದಿರಲಿಲ್ಲ ,ಪತ್ರಿಕೆಗಳಲ್ಲಿ ನೋಡಿದ್ದೆ ಅಷ್ಟೇ,ಯಾರೇ ತಪ್ಪು ಮಾಡಿದರೂ ಕೂಡ ನಿರ್ದಾಕ್ಷಣ ಕ್ರಮ ಕೈಗೊಳ್ಳಲಾಗುವುದು.ಯಾರು ವಂಚನೆ ಮಾಡಿದ್ದಾರೆ ಅವರ ವಿರುದ್ಧ ಕಂಪ್ಲೇಂಟ್ ಕೂಡ ದಾಖಲಾಗಿದೆ.ಯಾರೇ ತಪ್ಪು ಮಾಡಿದರೂ ಬಿಡುವುದಿಲ್ಲ ತನಿಖೆ ಮಾಡಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳ ಕರ್ಮಕಾಂಡ