Select Your Language

Notifications

webdunia
webdunia
webdunia
webdunia

ಎಟಿಎಂ ನಿಂದ ಹೊರಬಿತ್ತು ಭಾರೀ ರಹಸ್ಯ

ಎಟಿಎಂ ನಿಂದ ಹೊರಬಿತ್ತು ಭಾರೀ ರಹಸ್ಯ
ಹಾಸನ , ಭಾನುವಾರ, 6 ಸೆಪ್ಟಂಬರ್ 2020 (16:39 IST)
ಎಟಿಎಂ ವೊಂದರಿಂದ ಪೊಲೀಸರಿಗೆ ಬೇಕಿದ್ದ ಭಾರೀ ರಹಸ್ಯವೊಂದು ಬಯಲಾಗಿದೆ.

ಚೆನ್ನರಾಯಪಟ್ಟಣ ಪಟ್ಟಣದ ಆಲಗೊಂಡನಹಳ್ಳಿಯಲ್ಲಿ ಮುರಳೀಧರ ಹಾಗೂ ಉಮಾದೇವಿಯ ಜೋಡಿ ಕೊಲೆ ನಡೆದಿತ್ತು.

ಕೊಲೆ ಪ್ರಕರಣದ ಜಾಡು ಹಿಡಿದು ತನಿಖೆ ಕೈಗೊಂಡ ಪೊಲೀಸರಿಗೆ ಎಟಿಎಂ ಮಹತ್ವದ ಸುಳಿವು ನೀಡಿದ್ದು, ಇದರಿಂದ ಆರು ಜನ ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಕೊಲೆಗೀಡಾದ ದಂಪತಿಯ ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳಲು ಹೋದಾಗ ಪೊಲೀಸರಿಗೆ ಸಿಕ್ಕ ಸುಳಿವಿನ ಮೇರೆಗೆ ಆರು ಆರೋಪಿಗಳನ್ನು ಬಂಧನ ಮಾಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಗಲೀಜು ವಿಡಿಯೋ ವೈರಲ್ : ಹುಡುಗಿ ಕಥೆ ಏನಾಯ್ತು?