Select Your Language

Notifications

webdunia
webdunia
webdunia
webdunia

ಕೇಂದ್ರ ಸಚಿವರಿಂದ ರಾಜ್ಯದ ಸಚಿವರಿಗೆ ಸಿಕ್ಕ ಬರ್ತ್ ಡೇ ಗಿಫ್ಟ್ ಏನು?

ಕೇಂದ್ರ ಸಚಿವರಿಂದ ರಾಜ್ಯದ ಸಚಿವರಿಗೆ ಸಿಕ್ಕ ಬರ್ತ್ ಡೇ ಗಿಫ್ಟ್ ಏನು?
ಹುಬ್ಬಳ್ಳಿ , ಬುಧವಾರ, 18 ಡಿಸೆಂಬರ್ 2019 (21:28 IST)
ಕೇಂದ್ರದ ಸಚಿವರಿಂದ ರಾಜ್ಯದ ಸಚಿವರೊಬ್ಬರಿಗೆ ಬರ್ತಡೇ ಗಿಫ್ಟ್ ಸಿಕ್ಕಿದ್ದು, ಇದರಿಂದ ರಾಜ್ಯದ ಹಲವಾರು ಜನರಿಗೆ ಉಪಯೋಗವಾಗಿದೆ.

ಹುಬ್ಬಳ್ಳಿಯಲ್ಲಿ ಕೇಂದ್ರದ ರೈಲ್ವೆ ಖಾತೆ ರಾಜ್ತ ಸಚಿವ ಸುರೇಶ್ ಅಂಗಡಿ ಹೇಳಿಕೆ ನೀಡಿದ್ದು, ಈ ಭಾಗದ ಉದ್ಯೋಗಾಂಕ್ಷಿಗಳಿಗೆ ಅನುಕೂಲಕ್ಕಾಗಿ ಭರ್ತಿ ಬೋರ್ಡ್ ಸ್ಥಾಪನೆ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಕನ್ನಡಿಗ ಉದ್ಯೋಗಾಂಕ್ಷಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ನಮ್ಮ ಬೀಗರ(ಜಗದೀಶ್ ಶೆಟ್ಟರ್) ಹುಟ್ಟು ಹಬ್ಬದ ಗಿಫ್ಟ್ ‌ನೀಡಿದ್ದೇವೆ ಎಂದರು.

ಹುಬ್ಬಳ್ಳಿ- ಬೆಂಗಳೂರು ಮಧ್ಯೆ ಎಕ್ಸ್‌ಪ್ರೆಸ್‌ ರೈಲು ಒದಗಿಸುವ ಸಿದ್ಧತೆ ನಡೆಯುತ್ತಿದೆ. ಐದು ಗಂಟೆಯೊಳಗೆ ತಲುಪಲಿದೆ ಹುಬ್ಬಳ್ಳಿ-ಬೆಂಗಳೂರು ರೈಲು ಎಂದರು.




Share this Story:

Follow Webdunia kannada

ಮುಂದಿನ ಸುದ್ದಿ

ಪೌರತ್ವ ಕಾಯ್ದೆಗೆ ವಿರೋಧ ಯಾಕೆ? ಏನು? ಎತ್ತ?