Webdunia - Bharat's app for daily news and videos

Install App

ಬೇರೊಬ್ಬನ ಪತ್ನಿ ಜೊತೆ ಸುಖ ಪಡುತ್ತಿದ್ದವನಿಗೆ ಆಗಿದ್ದೇನು?

Webdunia
ಶನಿವಾರ, 5 ಡಿಸೆಂಬರ್ 2020 (10:53 IST)
ಬೇರೊಬ್ಬನ ಪತ್ನಿಯ ಜೊತೆ ಸುಖ ಪಡೆದುಕೊಳ್ಳುತ್ತಿದ್ದವನಿಗೆ ಆಗಬಾರದ್ದು ಆಗಿದೆ.

ಅಬ್ದುಲ್ ರಶೀದ್ ಎಂಬಾತನ ಪತ್ನಿಯ ಜೊತೆಗೆ ಸೈಯದ್ ಖಾದ್ರಿ ಎಂಬಾತ ಅಕ್ರಮ ಸಂಬಂಧ ಹೊಂದಿದ್ದನು.

ಅಲ್ಲದೇ ಅಬ್ದುಲ್ ರಶೀದ್ ವಿರುದ್ಧ ಆತನ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು.
ಈ ಸಿಟ್ಟಿನಿಂದಾಗಿ ತನ್ನ ಪತ್ನಿ ಜೊತೆಗೆ ಸಂಬಂಧ ಹೊಂದಿದ್ದ ಸೈಯದ್ ಖಾದ್ರಿಯನ್ನು ಅಬ್ದುಲ್ ರಶೀದ್ ಕೊಲೆ ಮಾಡಿದ್ದನು.

ರಾಯಚೂರು ನಗರದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು 24 ಗಂಟೆಗಳಲ್ಲೇ ಪೊಲೀಸರು ಬಂಧನ ಮಾಡಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments