Webdunia - Bharat's app for daily news and videos

Install App

ನಿನ್ನ ಹೆಂಡತಿಯೊಂದಿಗೆ ಮಲಗುವೆ ಎಂದವನಿಗೆ ಆಗಿದ್ದೇನು?

Webdunia
ಶುಕ್ರವಾರ, 10 ಜನವರಿ 2020 (19:04 IST)
ಅವರು ಇಬ್ಬರೂ ಗೆಳೆಯರು. ಆದರೆ ಕೆಲವೊಂದು ವಿಷಯದಲ್ಲಿ ಭಿನ್ನಾಭಿಪ್ರಾಯ ಬಂದಿದ್ದೇ ತಡ, ಗೆಳೆಯನ ಹೆಂಡತಿಯ ಜೊತೆ ಮಲಗೋಕೆ ಅಂತಾನೇ ಮತ್ತೊಬ್ಬ ಸಿದ್ಧನಾಗಿದ್ದ.

ಜಗಳ ನಡೆದ ಬಳಿಕ ಗೆಳೆಯ ಯೋಗೇಶ್ ಗೆ ಫೋನ್ ಮಾಡಿದ ಮತ್ತೊಬ್ಬ ಸ್ನೇಹಿತ ಸದಾನಂದ, ನಿನ್ನ ಪತ್ನಿಯೊಂದಿಗೆ ಮಲಗುವೆ. ಅವಳನ್ನು ನಾನೇ ಇಟ್ಟುಕೊಳ್ಳುತ್ತೇನೆ ಅಂತೆಲ್ಲಾ ಅವಾಜ್ ಹಾಕಿದ್ದಾನೆ.

ಇದರಿಂದ ಕೆರಳಿದ ಯೋಗೇಶ್ ತನ್ನ ಮತ್ತೊಬ್ಬ ಸಹಚರ ಪ್ರಸನ್ನನೊಂದಿಗೆ ಸೇರಿ ಸ್ನೇಹಿತ ಸದಾನಂದನನ್ನೇ ಕೊಲೆ ಮಾಡಿ ಪರಾರಿಯಾಗಿದ್ರು. ಇದೀಗ ಬೆಂಗಳೂರಿನ ಬಸವೇಶ್ವರ ನಗರ ಠಾಣೆ ಪೊಲೀಸರು ಕೊಲೆ ಆರೋಪಿಗಳನ್ನು ಬಂಧನ ಮಾಡಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments