Select Your Language

Notifications

webdunia
webdunia
webdunia
webdunia

ಜೆಡಿಎಸ್ ಪಕ್ಷ ಇನ್ನೂ ಬದುಕಿದೆಯಾ? ಎಂದ ಸಚಿವ ಯಾರು?

ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ , ಶುಕ್ರವಾರ, 10 ಜನವರಿ 2020 (18:55 IST)
ರಾಜ್ಯದಲ್ಲಿ ಜೆಡಿಎಸ್ ಪಕ್ಷ ಇನ್ನೂ ಬದುಕಿದೆಯಾ? ಹೀಗಂತ ರಾಜ್ಯದ ಸಚಿವರೊಬ್ಬರು ಪ್ರಶ್ನೆ ಮಾಡಿದ್ದಾರೆ.


ಜೆಡಿಎಸ್ ಬದುಕಿದೆ ಅಲ್ಲದೇ ರಾಜಕೀಯದಲ್ಲಿ ಇದೆ ಅಂತ ತೋರಿಸಿಕೊಳ್ಳೋದಕ್ಕಾಗಿಯೇ ಹೆಚ್.ಡಿ.ಕುಮಾರಸ್ವಾಮಿಯವರು ವಿಡಿಯೋ ಸಿ.ಡಿ.ಬಿಡುಗಡೆಗೊಳಿಸಿದ್ದಾರೆ.
webdunia

ಹೀಗಂತ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದು, ಕುಮಾರಸ್ವಾಮಿ ಎಷ್ಟೇ ಸಿಡಿಗಳನ್ನು ಬಿಡುಗಡೆ ಮಾಡಿದ್ರೂ ಇನ್ನೂ ಹತ್ತು ಜನ್ಮ ಪಡೆದುಕೊಂಡು ಬಂದರೂ ಮತ್ತೆ ಸಿಎಂ ಆಗೋದಿಲ್ಲ ಅಂತ ಹೇಳಿದ್ದಾರೆ.

 ಬಿಜೆಪಿ ವಿರುದ್ಧ ಯಾವುದೇ ಕಾರಣವಿಲ್ಲದೇ ಕುಮಾರಸ್ವಾಮಿ ಆರೋಪ ಮಾಡುತ್ತಿದ್ದಾರೆ ಅಂತ ಈಶ್ವರಪ್ಪ ಹರಿಹಾಯ್ದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನೆಲಕ್ಕೆ ಬಿದ್ದರೂ ಮಹಿಳೆ ಮೇಲೆ ನೀಚರಿಬ್ಬರು ಮಾಡಿದ್ರು ಆ ಕೆಲಸ