Select Your Language

Notifications

webdunia
webdunia
webdunia
webdunia

ಬಾಂಬರ್ ಆದಿತ್ಯ ರಾವ್ ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದೇನು?

ಬಾಂಬರ್ ಆದಿತ್ಯ ರಾವ್ ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದೇನು?
ಮಂಗಳೂರು , ಶನಿವಾರ, 25 ಜನವರಿ 2020 (20:17 IST)
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ ನನ್ನು ತೀವ್ರವಾಗಿ ತನಿಖೆಗೆ ಒಳಪಡಿಸಲಾಗುತ್ತಿದ್ದು, ವಿಚಿತ್ರ ಸುದ್ದಿಗಳು ಹೊರಬರುತ್ತಿವೆ.

ಬ್ಯಾಂಕ್ ಲಾಕರ್ ಗಳನ್ನು ತನ್ನ ವಸ್ತಗಳನ್ನು ಇಡೋದಕ್ಕೆ ಅಂತ ಬಾಂಬರ್ ಆದಿತ್ಯರಾವ್ ಬಳಸಿಕೊಳ್ಳುತ್ತಿರುವ ವಿಷಯ ಬಹಿರಂಗವಾಗಿದೆ.

ಕರ್ನಾಟಕ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕ್ ಗಳ ಲಾಕರ್ ಗಳಲ್ಲಿ ಆದಿತ್ಯ ರಾವ್ ಬೇರೆ ಬೇರೆ ವಸ್ತುಗಳನ್ನು ಇಟ್ಟುಕೊಂಡಿರೋದು ತನಿಖೆ ವೇಳೆ ಬಹಿರಂಗವಾಗಿದೆ.

ಮಂಗಳೂರು, ಉಡುಪಿ ಸೇರಿದಂತೆ ಹಲವೆಡೆ ಆದಿತ್ಯರಾವ್ ಬ್ಯಾಂಕ್ ಲಾಕರ್ ಹೊಂದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.


 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಗಂಗಾಧರನಾಥ ಶ್ರೀಗಳ ಸ್ಮರಣೆ: ಚಿತ್ರನಟರು ಭಾಗಿ