Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ಸ್ವಾಗತ
Webdunia
ಶನಿವಾರ, 14 ಜುಲೈ 2018 (19:15 IST)
ತುಮಕೂರು
ಜಿಲ್ಲೆ
ವಿಶ್ವ
ಭೂಪಟದಲ್ಲಿ
ಸೇರುವ
ಕಾಲ
ಹತ್ತಿರವಾಗಿದೆ
. 40
ವರ್ಷಗಳ
ಇತಿಹಾಸ
ಹೊಂದಿದ್ದ
ಹಿಂದೂಸ್ತಾನ್
ಮಷೀನ್
ಟೂಲ್ಸ್
(
ಎಚ್ಎಂಟಿ
)
ಕೈಗಡಿಯಾರ
ಕಂಪನಿ
ಗೆ
ತುಮಕೂರು
ಜಿಲ್ಲೆಯ
ಜನತೆ
ಭಾವಪೂರ್ಣ
ವಿದಾಯ
ಹೇಳಿ, ಭಾರತದ
ಪ್ರತಿಷ್ಠಿತ
ಬಾಹ್ಯಾಕಾಶ
ಸಂಸ್ಥೆ
ಇಸ್ರೋ
ಕಂಪನಿಗೆ
ಹೃದಯಸ್ಪರ್ಶಿ
ಸ್ವಾಗತ
ಕೋರಿದರು.
ರಾಜಧಾನಿ
ಬೆಂಗಳೂರಿಗೆ
ಅವಳಿ
ನಗರದಂತೆ
ಬೆಳೆಯುತ್ತಿರುವ
ತುಮಕೂರು
ನಗರದಲ್ಲಿ
ದೊಡ್ಡ
ದೊಡ್ಡ
ಕೈಗಾರಿಕೆ
ಗಳ
ತಲೆ
ಎತ್ತುತ್ತಿವೆ
.
ಫುಡ್
ಪಾರ್ಕ್
,
ಹೆಚ್
ಎ
ಎಲ್
ನಂತಹ
ಬೃಹತ್
ಕೈಗಾರಿಕೆಗಳ
ಜೊತೆಗೆ
ಅಂತರಾಷ್ಟ್ರೀಯ
ಬಾಹ್ಯಕಾಶ
ಸಂಸ್ಥೆ
(
ಇಸ್ರೋ
)
ತುಮಕೂರಿನಲ್ಲಿ
ಸ್ಥಾಪನೆಯಾಗಲಿದೆ
.
ಈ
ಮೂಲಕ
ತುಮಕೂರು
ಜಿಲ್ಲೆ
ವಿಶ್ವಮಟ್ಟದಲ್ಲಿ
ಗಮನ
ಸೆಳೆಯಲಿದೆ
.
40
ವರ್ಷಗಳ
ಇತಿಹಾಸ
ಹೊಂದಿರುವ
ಹೆಚ್
ಎಂ
ಟಿ
ಜಾಗದಲ್ಲಿ
ದೇಶದ
ಪ್ರತಿಷ್ಠಿತ
ಬಾಹ್ಯಾಕಾಶ
ಸಂಸ್ಥೆ
ಇಸ್ರೋ
ತಲೆ
ಎತ್ತಲಿದೆ
.
ಇದು
ಜಿಲ್ಲೆಯ
ಜನತೆಗೆ
ಸಂತೊಷವನ್ನುಂಟು
ಮಾಡಿದೆ
.
ಎಚ್ಎಂಟಿ
ಕಾರ್ಖಾನೆಗೆ
ಸೇರಿದ
109
ಎಕರೆ
ಭೂಮಿಯನ್ನ
1194
ಕೋಟಿಗೆ
ರೂ
ಗಳಿಗೆ
ಇಸ್ರೋ
ಸಂಸ್ಥೆ
ಖರೀದಿ
ಮಾಡಿದೆ
.
ಎಚ್
ಎಂ
ಟಿ
ಆವರಣದಲ್ಲಿ
ಉಪಮುಖ್ಯಮಂತ್ರಿ
ಡಾ.
ಜಿ.
ಪರಮೇಶ್ವರ್
ಹಾಗೂ
ಕೈಗಾರಿಕೆ
ಸಚಿವ
ಶ್ರೀನಿವಾಸ್
,
ಕಾರ್ಮಿಕ
ಸಚಿವ
ವೆಂಕಟರಮಣಪ್ಪ
,
ಸಂಸದ
ಮುದ್ದಹನುಮೇಗೌಡ
,
ಇಸ್ರೋ
ಅಧಿಕಾರಿ
ಕುಮಾರಸ್ವಾಮಿ
ಅವರಿಗೆ
ಭೂಮಿಯನ್ನ
ಹಸ್ತಾಂತರಿಸಿದ್ರು
.
ಇನ್ಮುಂದೆ
ದೇಶದ
ಪ್ರತಿಷ್ಟಿತ
ಸಂಸ್ಥೆಯಾಗಿರೋ
ಇಸ್ರೋ
ಮಾಲಿಕತ್ವಕ್ಕೆ
ಒಳಪಡಲಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಲೋಕಸಭೆ ಚುನಾವಣೆಗೆ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರಂತೆ ನಟ ನಿಖಿಲ್ ಕುಮಾರಸ್ವಾಮಿ
ಸಿದ್ಧಗಂಗಾ ಮಠದಲ್ಲಿ 20 ಲಕ್ಷ ಮೌಲ್ಯದ ನೋಟು ಪುಸ್ತಕ ಉಚಿತವಾಗಿ ವಿತರಿಸಿದ ಭಕ್ತ
ಮಾಜಿ ಸಚಿವ ಚನ್ನಿಗಪ್ಪ ಗಳ ಗಳ ಅತ್ತಿದ್ಯಾಕೆ?
ತುಮಕೂರಿನಲ್ಲಿ ಮುಂದುವರಿದ ಚುನಾವಣೆ ಘರ್ಷಣೆ
ವರುಣನ ಅರ್ಭಟ: ತತ್ತರಿಸಿದ ತುಮಕೂರು ಜಿಲ್ಲೆಯ ಜನತೆ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಆಹಾರ ಇಲಾಖೆ ಗೋದಾಮಿನಲ್ಲಿ 1,000 ಕ್ವಿಂಟಾಲ್ ಅಕ್ಕಿ ಮಾಯ?
Show comments