Select Your Language

Notifications

webdunia
webdunia
webdunia
webdunia

ಪೌರಕಾರ್ಮಿಕರಿಗೆ ಸಿಹಿ ಜೊತೆ ಉಡುಗೊರೆ ನೀಡಿದ ವಿಜಯೇಂದ್ರ‌

Vijayendra gifted sweets
bangalore , ಸೋಮವಾರ, 13 ನವೆಂಬರ್ 2023 (17:00 IST)
ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗಮಿಸಿದ್ರು.ಪೌರಕಾರ್ಮಿಕರಿಗೆ ಸಿಹಿ ಹಂಚಿ ದೀಪಾವಳಿ ಹಬ್ಬದ ಶುಭಾಶಯಗಳನ್ನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ‌ ತಿಳಿಸಿದ್ರು.
 
ಅಲ್ಲದೇ ಎಸ್ ಎಂ‌ ಕೃಷ್ಣ  ಮನೆಯ ಮುಂಭಾಗ ದೀಪಾವಳಿ ಹಬ್ಬಕ್ಕೆ ಪೌರಕಾರ್ಮಿಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಂದ್ರ ಉಡುಗೊರೆ ನೀಡಿದ್ದಾರೆ.ಪೌರಕಾರ್ಮಿಕರಿಗೆ 500 ಹುಡುಗರೆ  ವಿಜಯೇಂದ್ರ‌  ನೀಡಿದ್ದಾರೆ.ಹತ್ತು ಪೌರಕಾರ್ಮಿಕರಿಗೆ ತಲಾ 500  ಉಡುಗೊರೆ ಎಸ್ಎಂ ಕೃಷ್ಣ ಮನೆಯಿಂದ ತೆರಳುವಾಗ ವಿಜಯೇಂದ್ರ  ಕಾರ್ಮಿಕರಿಗೆ ದೀಪಾವಳಿ  ಅಂಗವಾಗಿ ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ದಿನಗಳಲ್ಲಿ ಒಟ್ಟಾಗಿ ಹೋರಾಟ ಮಾಡುತ್ತೇವೆ-ಸಂಸದ ಪ್ರಜ್ವಲ್ ರೇವಣ್ಣ