Select Your Language

Notifications

webdunia
webdunia
webdunia
webdunia

ದೈವದ ಭಂಡಾರ ಕೊಂಡೊಯ್ಯುವಾಗ ಸಂಕ ಮುರಿದು ಬಿದ್ದು 8 ಮಂದಿಗೆ ಗಾಯ Video

Daiva Bhandara
ಮೂಡಬಿದಿರೆ: ಪುಚ್ಚೆಮೊಗರು ಬಾವದಬೈಲಿನಲ್ಲಿ ದೈವದ ಭಂಡಾರ ಕೊಂಡೊಯ್ಯುವಾಗ ಸೇತುವೆ ಮುರಿದುಬಿದ್ದು 8 ಮಂದಿ ಗಾಯಗೊಂಡ ಘಟನೆ ನಡೆದಿದೆ. ಈ ಸಂದರ್ಭದ ವಿಡಿಯೋ ಇಲ್ಲಿದೆ.

ಭಾವದಗುತ್ತುವಿನಿಂದ ಧರ್ಮ ನೇಮಕ್ಕೆ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆಯಲ್ಲಿ ಸಾಗಲಾಗುತ್ತಿತ್ತು. ಹಳ್ಳಿ ಪ್ರದೇಶದಲ್ಲಿ ತೋಟದ ಮಾರ್ಗದಲ್ಲಿ ಕಲ್ಲಿನಿಂದ ಸಂಕ ನಿರ್ಮಿಸಲಾಗಿತ್ತು. ಸಂಕದ ಮೂಲಕ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದಿದೆ.

ಒಂದೇ ಸಮಯಕ್ಕೆ ಸಾಕಷ್ಟು ಜನ ಸಂಕದ ಮೇಲೆ ನಿಂತ ಕಾರಣಕ್ಕೆ ಭಾರ ತಡೆಯಲಾಗದೇ ಕುಸಿದು ಬಿದ್ದಿರಬಹುದು ಎನ್ನಲಾಗಿದೆ. ದೈವದ ಭಂಡಾರ ಹೊತ್ತಿದ್ದ ಜನರು ಧಾರ್ಮಿಕ ಪರಿಕರಗಳ ಸಮೇತ ಬಿದ್ದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾಬಿನೆಟ್ ಸಭೆಗೆ ಚಕ್ಕರ್ ಹಾಕಿ ಹೈಕಮಾಂಡ್ ಗೇಟ್ ಕಾದರೂ ಪ್ರಯೋಜನವಿಲ್ಲ: ಡಿಕೆಶಿಗೆ ಬಿಜೆಪಿ ಟಾಂಗ್