Select Your Language

Notifications

webdunia
webdunia
webdunia
webdunia

ಗಂಟೆ ಹೊಡೆಯೋ ಹಾಗಿಲ್ಲ, ತೀರ್ಥ ಸಿಗಲ್ಲ: ಇಂದಿನಿಂದ ದೇವಾಲಯ ಓಪನ್

ಗಂಟೆ ಹೊಡೆಯೋ ಹಾಗಿಲ್ಲ, ತೀರ್ಥ ಸಿಗಲ್ಲ: ಇಂದಿನಿಂದ ದೇವಾಲಯ ಓಪನ್
ಬೆಂಗಳೂರು , ಸೋಮವಾರ, 8 ಜೂನ್ 2020 (09:01 IST)
ಬೆಂಗಳೂರು: ಕೇಂದ್ರ ಸರ್ಕಾರ ಹೊರಡಿಸಿದ ಅನ್ ಲಾಕ್ 1 ಆದೇಶದ ಅನ್ವಯ ಇಂದಿನಿಂದ ಮತ್ತಷ್ಟು ಸೇವೆಗಳಿಗೆ ವಿನಾಯಿತಿ ಸಿಗಲಿದೆ.


ಮುಖ್ಯವಾಗಿ ಹೋಟೆಲ್, ಮಾಲ್ ಗಳು, ದೇವಾಲಯಗಳನ್ನು ತೆರೆಯಲು ಇಂದಿನಿಂದ ಅನುಮತಿ ಸಿಕ್ಕಿದ್ದು, ಮತ್ತಷ್ಟು ಆರ್ಥಿಕ ಚಟುವಟಿಕೆಗಳ ಪುನರಾರಂಭವಾದಂತಾಗುತ್ತದೆ.

ಆದರೆ ಎಲ್ಲೇ ಹೋಗುವುದಿದ್ದರೂ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿರಲಿದೆ. ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಈಗಾಗಲೇ ಮಾಲ್, ಹೋಟೆಲ್, ದೇವಾಲಯಗಳು ಕೈಗೊಂಡಿವೆ. ಅದನ್ನು ಪಾಲನೆ ಮಾಡಿ ಕೊರೋನಾ ಭೀತಿ ಹೆಚ್ಚಾಗದಂತೆ ತಡೆಯುವುದು ಜನರ ಕೈಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರರ ವಿರುದ್ಧ ಸೇನೆ-ಪೊಲೀಸರ ಜಂಟಿ ಕಾರ್ಯಾಚರಣೆ; 4 ಉಗ್ರರ ಎನ್ ಕೌಂಟರ್