Select Your Language

Notifications

webdunia
webdunia
webdunia
webdunia

ಬೇರೆಯವರು ಸಿಡಿಸಿದ ಪಟಾಕಿಯಿಂದ ಟೈಲರ್ ಹಾಗೂ ಯುವಕನಿಗೆ ಗಾಯ

ಬೇರೆಯವರು ಸಿಡಿಸಿದ ಪಟಾಕಿಯಿಂದ ಟೈಲರ್ ಹಾಗೂ ಯುವಕನಿಗೆ ಗಾಯ
bangalore , ಸೋಮವಾರ, 13 ನವೆಂಬರ್ 2023 (15:00 IST)
ದೀಪಾವಳಿ ಹಬ್ಬದಂದು ನಗರದಲ್ಲಿ ಪಟಾಕಿ ಅವಘಡ ಸಂಮಭವಿಸಿದೆ.ನಾರಾಯಣ ನೇತ್ರಾಲಯದಲ್ಲಿ ಈವರೆಗೆ ಒಟ್ಟು 16 ಕೇಸ್‌ಗಳು ದಾಖಲಾಗಿದೆ.ಬೇರೆಯವರು ಸಿಡಿಸಿದ ಪಟಾಕಿಯಿಂದಲೇ ಗಾಯಗೊಂಡವರ ಸಂಖ್ಯೆ ಹೆಚ್ಚಾಗಿದೆ.ಒಬ್ಬ ಟೈಲರ್ ಹಾಗೂ 19 ವರ್ಷದ ಯುವಕನಿಗೆ ಕಣ್ಣಿನಲ್ಲಿ ರಕ್ತಸ್ರಾವ ಆಗಿದೆ.ಬೇರೆಯವರು ಸಿಡಿಸಿದ ಪಟಾಕಿಯಿಂದ ಟೈಲರ್ ಹಾಗೂ ಯುವಕ ಗಾಯಗೊಂಡಿದ್ದ.ಉಳಿದವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿನ್ನ ನೇಮಕದಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದು ಬೊಮ್ಮಯಿ ಹೇಳಿದ್ದಾರೆ- ವಿಜಯೇಂದ್ರ‌