ಎರಡು ವಿಧೇಯಕಗಳು ಅಂಗೀಕಾರ

Webdunia
ಬುಧವಾರ, 22 ಫೆಬ್ರವರಿ 2023 (19:44 IST)
ವಿಧಾನಸಭೆಯಲ್ಲಿ ಇಂದು ಎರಡು ವಿಧೇಯಕಗಳು ಮಂಡನೆ ಆಗಿ ಅಂಗೀಕಾರವಾದವು.ಬೃಹತ್ ಬೆಂಗಳೂರು ಮಹಾನಗರದ ಪಾಲಿಕೆ ವಿಧೇಯಕ ಮಂಡನೆ ಆಯಿತು ಈ ಬಗ್ಗೆ ಮಾತನಾಡಿದ ಸಚಿವ ಮಾಧುಸ್ವಾಮಿ‌ ಈ ವಿಧಯೇಕದಿಂದ ಬಿ ಖಾತಾ , ಬೆಂಗಳೂರು ಸಿಟಿಯಲ್ಲಿ ಪ್ರಿವಿಲೈಜ್  ಮಾಡಿದ್ದೇವು. ಶೈಕ್ಷಣಿಕ ಸಂಸ್ಥೆಗಳಿಗೆ 25 % ಟ್ಯಾಕ್ಸ್ ಜಾಸ್ತಿ ಮಾಡಿ ಘೋಷಣೆ ಮಾಡಿದ್ವಿ.ಅದನ್ನು ವಾಪಸ್ ಪಡೆಯಲಾಗಿದೆ.ಬಿ ಖಾತಾಗಳಿಗೆ ಬೇರೆ ರಾಜ್ಯಗಳ ಮುನಿಸಿಪಾಲಿಟಿಗಳಲ್ಲಿ ಏನು ರೇಟು ಇದೆ.ಆ ರೇಟುಗೆ ಒತ್ತುವರಿ ಮಾಡಲು ತಿದ್ದುಪಡಿ.ಬೆಂಗಳೂರು ಒಂದರಲ್ಲಿ ಬಿ ಖಾತಾಗೆ ಪೆನಾಲಿಟಿ ಹಾಕುತ್ತಿದ್ದೇವು. ಅದನ್ನ ವಿತ್ ಡ್ರಾ ಮಾಡ್ತಾ ಇದೇವಿ ಎಂದು ಹೇಳಿದರು . ಇನ್ನೂ ಕಾರ್ಖಾನೆಗಳ ಕರ್ನಾಟಕ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದ್ದು ಈ ಬಗ್ಗೆ ತಿಳಿಸಿದ ಸಚಿವ ಮಾಧುಸ್ವಾಮಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳಿಗೆ ಟೈಮ್ ಲಿಮಿಟ್ ಮಾಡಿದ್ವಿ. ಕೆಲ ಕಡೆಗಳಿಂದ ಒತ್ತಡ ಬಂದಿದೆ.ಆದ್ದರಿಂದ ವರ್ಕಿಂಗ್ ಅವರ್ಸ್ ಹೆಚ್ಚು ಮಾಡಿಕೊಳ್ಳಬಹುದು. ವಾರದ 4 ದಿನಗಳಲ್ಲಿ 48 ಗಂಟೆಗೆ ಕೆಲಸ ಮಾಡಿದ್ರೆ ,ಮೂರು ದಿನ ರೆಸ್ಟ್ ಕೊಡಬಹುದು.ದಿನಕ್ಕೆ 12 ಗಂಟೆ ಕೆಲಸ ಮಾಡಬಹುದು, ಒಟ್ಟು ವಾರದಲ್ಲಿ 48 ಗಂಟೆಗಳು ಕೆಲಸ ಮಾಡಬೇಕು.ಸಾಫ್ಟವೇರ್  ಸೇರಿದಂತೆ ಕೆಲ ಸೆಕ್ಟರ್ ಗಳಿಂದ ಒತ್ತಡವಿದೆ ಎಂದು ಹೇಳಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಡಿಪಾರು ಆದೇಶದಲ್ಲಿ ಮಹೇಶ್‌ ಶೆಟ್ಟಿ ತಿಮರೋಡಿಗೆ ಬಿಗ್ ಶಾಕ್

ರಾಮಮಂದಿರ ದೇಣಿಗೆ ದುರುಪಯೋಗ: ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

ಖಲಿಸ್ತಾನ್ ಗುಂಪಿನಿಂದ ಕೊಲೆ ಬೆದರಿಕೆ: ಭದ್ರತೆಯಲ್ಲಿ ಮಹತ್ವದ ಬದಲಾವಣೆ

ಮಕ್ಕಳಾಗಿಲ್ಲವೆಂದು ಸೊಸೆಯೊಬ್ಬಳನ್ನು ಈ ರೀತಿ ನಡೆಸಿಕೊಳ್ಳುವುದಾ, ಹೀನಾಯ ಘಟನೆ, Video

ಡಿಕೆ ಶಿವಕುಮಾರ್ ಇಡೀ ರಾಜ್ಯದ ಸಿಎಂ, ಅದು ಮರೆಯಬಾರದು: ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments