Webdunia - Bharat's app for daily news and videos

Install App

ಚುನಾವಣೆ ಅಧಿಕಾರಿಯಾಗಿರುವುದರಿಂದ ರಸ್ತೆ ಕಾಮಗಾರಿ ಬಗ್ಗೆ ಮಾತಾನಾಡೊದಿಲ್ಲ..!

Webdunia
ಮಂಗಳವಾರ, 2 ಮೇ 2023 (14:41 IST)
ಚುನಾವಣಾ ನೀತಿ ಸಂಹಿತೆಗಿಂತ ಹಿಂದೆ ರಸ್ತೆ ಕಾಮಗಾರಿ ಪ್ರಕ್ರಿಯೆಗಳು‌ ಮಾತ್ರ ಚಾಲ್ತಿಯಲ್ಲಿದೆ .ಇನ್ನೂ ನಗರದಲ್ಲಿ 1 ಲಕ್ಷ 40 ಸಾವಿರ ಯುವಕರು ಮತದಾರರಿದ್ದಾರೆ.ಬೆಂಗಳೂರು ಸೌತ್,ಮಹಾದೇವುಪುರ ಭಾಗಗಳಲ್ಲಿ ಯಂಗ್ ವೋಟರ್ ಇದ್ದಾರೆ. ಆಮ್ ಆದ್ಮಿ ಪಾರ್ಟಿ ಚಿಹ್ನೆ  ಪೊರಕೆ ಯನ್ನು ಮತಗಟ್ಟೆ  ಒಳಗೆ ಇಡುವುದಿಲ್ಲ.ಪೊರಕೆ ಪಾರ್ಟಿಯ ಚಿಹ್ನೆ ಅದ್ದರಿಂದ ಮತಗಟ್ಟೆಯಿಂದ  200 ಮೀಟರ್ ದೂರ ಇರಬೇಕು ಎಂದು ಚುನಾವಣೆಯ ಬಗ್ಗೆ ಮಾತ್ರ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments