Select Your Language

Notifications

webdunia
webdunia
webdunia
webdunia

ಹಣಕಾಸಿನ ವಿಚಾರಕ್ಕೆ ತುಳು ನಟನ ಹತ್ಯೆ

ಹಣಕಾಸಿನ ವಿಚಾರಕ್ಕೆ ತುಳು ನಟನ ಹತ್ಯೆ
ಮಂಗಳೂರು , ಗುರುವಾರ, 22 ಅಕ್ಟೋಬರ್ 2020 (10:22 IST)
ಮಂಗಳೂರು: ಹಣಕಾಸಿನ ವಿಚಾರವಾಗಿ ವಾಗ್ವಾದ ನಡೆದು ತುಳು ಭಾಷೆಯ ಖ್ಯಾತ ನಟ ಸುರೇಂದ್ರ ಬಂಟ್ವಾಳರನ್ನು ಹಾಡ ಹಗಲೇ ಹತ್ಯೆ ಮಾಡಲಾಗಿದೆ.


ಬಿಸಿ ರೋಡ್ ನ ಅವರ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಹಣಕಾಸಿನ ವಿಚಾರವಾಗಿ ಸುರೇಂದ್ರ ಜತೆ ಜಗಳವಾಡಿದ್ದ. ಬಳಿಕ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ನೆರೆಹೊರೆಯವರು ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯ ಮನೆಯವರ ಕಿರುಕುಳ; ಬೇಸತ್ತ ಮಹಿಳೆ ಮಾಡಿದ್ದೇನು?