Select Your Language

Notifications

webdunia
webdunia
webdunia
webdunia

'ಅವರನ್ನು ಕ್ಷಮಿಸಿ ಬಿಡು ತಂದೆಯೇ' ಎಂದು ಸಿದ್ದರಾಮಯ್ಯ ಹೇಳಿದ್ದು ಯಾರಿಗೆ?

'ಅವರನ್ನು ಕ್ಷಮಿಸಿ ಬಿಡು ತಂದೆಯೇ' ಎಂದು ಸಿದ್ದರಾಮಯ್ಯ ಹೇಳಿದ್ದು ಯಾರಿಗೆ?
ಬೆಂಗಳೂರು , ಭಾನುವಾರ, 20 ಅಕ್ಟೋಬರ್ 2019 (11:20 IST)
ಬೆಂಗಳೂರು : ತಮ್ಮ ಬಗ್ಗೆ ಶ್ರೀರಾಮುಲು ನೀಡಿದ ಹೇಳಿಕೆಗೆ ಇದೀಗ  ಸಿದ್ದರಾಮಯ್ಯ ಟ್ವೀಟರ್ ನಲ್ಲಿ ತಿರುಗೇಟು ನೀಡಿದ್ದಾರೆ.




ಸಿದ್ದರಾಮಯ್ಯ ಭೂಮಿಯ ಮೇಲೆ ಇರಬಾರದು ಎಂದು ಶ್ರೀರಾಮುಲು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ , ನನ್ನ ಸಾವು ಬಯಸಿದವರಿಗೆ ಏಸುಕ್ರಿಸ್ತ ಹೇಳಿದ್ದನ್ನೇ ಹೇಳುವೆ. ಅವರನ್ನು ಕ್ಷಮಿಸಿ ಬಿಡು ತಂದೆಯೇ. ಅವರೇನು ಮಾಡುತ್ತಿದ್ದಾರೆ ಎನ್ನುವುದು ಅವರಿಗೆ ತಿಳಿದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಜತೆ ಶಾರುಖ್ ಖಾನ್, ಅಮೀರ್ ಖಾನ್ ಸೆಲ್ಫೀ