Webdunia - Bharat's app for daily news and videos

Install App

ಟಿನ್ ಫ್ಯಾಕ್ಟರಿ ಅಧ್ವಾನ- ಜನರಿಗೆ ಓಡಾಡಲು ಪುಟ್ಪಾತ್ ಇಲ್ಲ

Webdunia
ಮಂಗಳವಾರ, 7 ಫೆಬ್ರವರಿ 2023 (20:00 IST)
ಟಿನ್ ಫ್ಯಾಕ್ಟರಿ ಈಗ ಹೈಟೆಕ್ ಕ್ಕಾಗಿ ಅಭಿವೃದ್ಧಿಯಾಗ್ತಿದೆ. ಒಂದು ಕಡೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ.ಮತ್ತೊಂದು ಕಡೆ ರಸ್ತೆಯನ್ನ ಹಗಲಿಕಾರಣ ಮಾಡ್ತಿದ್ದಾರೆ. ಈ ಎಲ್ಲ ಕಾಮಗಾರಿ ಸುಮಾರು 1 ವರ್ಷದಿಂದ ನಡೆಯುತ್ತಿದೆ ಆದ್ರು ಕುಂಟುತ್ತಾ ಕಾಮಗಾರಿ ಸಾಗ್ತಿದೆ. ಈ ಕಾಮಗಾರಿ ಮುಗಿಯದೇ ಇದೀಗ ಜನರಿಗೆ ಸಂಕಷ್ಟ ಶುರುವಾಗಿದೆ
 
ಹೌದು , ರಸ್ತೆಯಲ್ಲಿ ಜನರಿಗೆ ಹೋಗಲು ದಾರಿಯೇ ಇಲ್ಲ. ಇರುವ ಪುಟ್ಪಾತ್ ಮೇಲೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ನಿತ್ಯ ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಯಲ್ಲಿ ಜನರು ವಾಹನಗಳ ಮಧ್ಯೆನೇ ಓಡಾಡುತ್ತಾರೆ. ಆಷ್ಟರ ಮಟ್ಟಿಗೆ ಇಲ್ಲಿ ಜನರಿಗೆ ಫಜೀತಿ ಉಂಟಾಗಿದೆ.
 
ಟಿನ್ ಫ್ಯಾಕ್ಟರಿ, ಎನಾರಾಯಣಪುರ ಹೋಗಬೇಕಾದ್ರೆ ಈ ಹಿಂದೆ ಜನರು ಹೋಗುವುದಕ್ಕೆ ಪುಟ್ಪಾತ್ ಇತ್ತು. ಈಗ ಪುಟ್ಪಾತ್ ಇಲ್ಲ ಜನ ಓಡಾಡಲು ಪುಟ್ಪಾತ್ ಇಲ್ಲದೇ ನಿತ್ಯ ಯಾವಾಗ ಮೆಟ್ರೋ ಕಾಮಗಾರಿ ಮುಗಿಯುತ್ತೋ ಅಂತಿದ್ದಾರೆ.
 
ಕಿರಿದಾದ ರಸ್ತೆಯಲ್ಲಿ ನಡೆದುಕೊಂಡು ಹೋಗುವುದಕ್ಕೆ ಜನ ಆತಂಕಪಾಡುತ್ತಿದ್ದಾರೆ.ಸಂಜೆ ಆದ್ರೆ ಸಾಕು ಟ್ರಾಫಿಕ್ ಜಾಮ್ ಸಂಭವಿಸುತ್ತೆ. ಜನರಿಗೆ ಆಗ ಸೈಡಲ್ಲಿ ಹೋಗುವುದಕ್ಕೂ ಜಾಗ ಇರಲ್ಲ. ಈ ಮೆಟ್ರೋ ಕಾಮಗಾರಿಯಿಂದ ಜನರಿಗೆ ಕಿರಿಕಿರಿಯಾಗಿದ್ದು ,ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Indore Raja Raghuwamshi murder: ಸೋನಂಗೆ ನನ್ನ ಮೇಲೆ ಇಂಟ್ರೆಸ್ಟೇ ಇಲ್ಲ ಎಂದಿದ್ದ ರಾಜ ರಘುವಂಶಿ

ಹಳೇ ಜಾತಿ ಸಮೀಕ್ಷೆಗೆ 187 ಕೋಟಿ ಖರ್ಚಾಯ್ತಲ್ಲಾ ಅಂದ್ರೆ ಅದೆಲ್ಲಾ ಪರ್ವಾಗಿಲ್ಲ ಎಂದ ಸತೀಶ್ ಜಾರಕಿಹೊಳಿ

E Tukaram: ಬಳ್ಳಾರಿ ಚುನಾವಣೆಗೆ ಬರೋಬ್ಬರಿ 21 ಕೋಟಿ ಹಣ ಬಳಕೆ: ಸಂಸದ ಇ ತುಕರಾಂ ಇಡಿ ವಶಕ್ಕೆ

Gold price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

Indore Raja Raghuvamshi murder: ಗುಡ್ಡ ಹತ್ತಿ ಸುಸ್ತು ಎಂದಿದ್ದ ಹಂತಕರಿಗೆ ಸೋನಂ ನೀಡಿದ್ದ ಆಫರ್ ಏನು

ಮುಂದಿನ ಸುದ್ದಿ
Show comments