24 ಗಂಟೆಯಲ್ಲಿ ಕೊಲೆಗಡುಕರು ಅಂದರ್

Webdunia
ಮಂಗಳವಾರ, 17 ಮೇ 2022 (19:30 IST)
ಹುಬ್ಬಳ್ಳಿಯ ನೂಲ್ವಿ ಗ್ರಾಮದಲ್ಲಿ ಶಂಭು ಎಂಬಾತನ ಕೊಲೆ ಮಾಡಿದ್ದ ಕೊಲೆಗಡುಕರನ್ನ ಘಟನೆ ನಡೆದ 24ಗಂಟೆಯಲ್ಲಿ ಆರೋಪಿಗಳನ್ನ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಧವೆ ಅಕ್ಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕೊಲೆಗಡುಕ ಚಿನ್ನಪ್ಪ ಹಾಗೂ ಆತನಿಗೆ ಸಹಾಯ ಮಾಡಿದ ಶಂಭು ಅಕ್ಕಾ ಬಸವ್ವರನ್ನ ಪೊಲೀಸರು ಅರೆಸ್ಟ್​​​​ ಮಾಡಿದ್ದಾರೆ. ಅಕ್ಕನ ನಡತೆ ಬಗ್ಗೆ ಆಗಾಗ ಬೈಯುತ್ತಿದ್ದ ಸಹೋದರ ಶಂಭು ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದನೆಂದು ಕೊಲೆ ಮಾಡಲಾಗಿದೆ. ಕೊಲೆ ಮಾಡಿ ಬಟ್ಟೆ ಬದಲಾಯಿಸಿ ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ಚಿನ್ನಪ್ಪ.. ಸದ್ಯ ಚಿನ್ನಪ್ಪ & ಆತನ ಪ್ರೇಯಸಿ ಬಸವ್ವಳನ್ನು ಜೈಲಿಗೆ ಅಟ್ಟಿರುವ ಪೊಲೀಸರು ಈ ಪ್ರಕರಣ ಕುರಿತು ಪವರ್ ಟಿವಿಗೆ ಧಾರವಾಡ ಎಸ್.ಪಿ. ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಕೆಲವೇ ಕ್ಷಣಗಳಲ್ಲಿ: ಪರೀಕ್ಷಿಸಲು ಏನೆಲ್ಲಾ ಬೇಕು

ಗೋವಿಗೆ ಕಲ್ಲು ಬಿಸಾಕಲೆತ್ನಿಸಿದ ವ್ಯಕ್ತಿ: ಮೂಕ ಪ್ರಾಣಿ ರಿವೆಂಜ್ ತೀರಿಸಿದ್ದು ಹೀಗೆ Video

ಮತಗಟ್ಟೆಗೆ ಬಂದ ಅತಿಥಿಯನ್ನು ನೋಡಿ ಬೆಚ್ಚಿಬಿದ್ದ ಪಶ್ಚಿಮ ಬಂಗಾಲದ ಜನ Video

ಮಹಿಳೆಯರೇ ಎಚ್ಚರ: ಹೇರ್ ಸ್ಟೈಲಿಂಗ್ ಮಾಡಲು ಕೂತ ಮಹಿಳೆಗೆ ಶಾಕ್ ತಗುಲಿ ಏನಾಯ್ತು ನೋಡಿ Video

ತಮಿಳುನಾಡು, ಪಶ್ಚಿಮ ಬಂಗಾಲದಲ್ಲಿ ಮೊದಲ ಹಂತದ ಮತದಾನ ಶುರು

ಮುಂದಿನ ಸುದ್ದಿ
Show comments